ಹೊನ್ನಾವರ .ನಾನು ನನ್ನ ವೃತ್ತಿ ಜೀವನವನ್ನು ತುಂಬಾ ಗೌರವಿಸಿದ್ದೇನೆ. ನನ್ನ ವೃತ್ತಿಗೆ ನಾನೆಂದು ನಿಷ್ಕಾಳಜಿ ಮಾಡಿಲ್ಲ. ಎಲ್ಲರೊಡನೆ ಬೆರೆತು, ಎಲ್ಲರೊಡನೆ ಸೇರಿ ನಾನು ಒಬ್ಬ ಸಣ್ಣ ವ್ಯಕ್ತಿಯೆಂದು ತಿಳಿದು ಕರ್ತವ್ಯ ಮಾಡಿದ್ದೇನೆ. ಇದೆ ನನ್ನ ಯಶಸ್ಸಿನ ಗುಟ್ಟು ಎಂದು ವಯೋನಿವೃತ್ತಿ ಹೊಂದಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಸುಬ್ರಾಯ ಎನ್. ಗೌಡ ರವರು ನುಡಿದರು. ಪಟ್ಟಣದ ಮಾರ್ಥೋಮಾ ಆಂಗ್ಲ ಮಾಧ್ಯಮ ಪ್ರೌಢಶಾಲಾ ಸಭಾ ಭವನದಲ್ಲಿ … [Read more...] about ವೃತ್ತಿಯನ್ನು ಗೌರವಿಸಿ ಕೆಲಸ ಮಾಡಿದರೆ ಯಶಸ್ಸು ಸಿಗುತ್ತದೆ. :- ದೈಹಿಕ ಶಿಕ್ಷಣ ಪರಿವೀಕ್ಷಕ ಸುಬ್ರಾಯ ಎನ್. ಗೌಡ