ಹೊನ್ನಾವರ : ಪಟ್ಟಣದ ಶ್ರೀ ರಾಮಮಂದಿರದ ರಘುಚಂದ್ರ ಸಭಾಮಂಟಪದಲ್ಲಿ ನಡೆದ ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧಿಶರಾದ ಶ್ರೀ ವಿಧ್ಯಾಧಿರಾಜ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿಯವರ ಸನ್ಯಾಸ ದೀಕ್ಷಾ "ಸುವರ್ಣ ಮಹೋತ್ಸವ" ಕಾರ್ಯಕ್ರಮದಲ್ಲಿ ಗುರುಗಳಿಗೆ ಮಾವಿನಕುರ್ವಾ ಗೋಪಾಲ ಕೃಷ್ಣ ದೇವಸ್ಥಾನದ ಆಡಳಿತ ಮಂಡಳಿಯ ಹತ್ತುಸಮಸ್ತರ ವತಿಯಿಂದ ಅಧ್ಯಕ್ಷರಾದ ಅರುಣ ಗಣಪತನಾರಾಯಣ ಭಕ್ತ, ಉಪಾಧ್ಯಕ್ಷ ಚರಡಪ್ಪ ವೇಂಕಟ್ರಮಣ ಭಟ್, ಕಾರ್ಯದರ್ಶಿ ಲಕ್ಷ್ಮಣ ತೇಲಂಗ ಶ್ರೀ ಗುರುಗಳಿಗೆ … [Read more...] about “ಸುವರ್ಣ ಮಹೋತ್ಸವ” ಕಾರ್ಯಕ್ರಮ
ಸುವರ್ಣ ಮಹೋತ್ಸವ
ಕಚಗುಳಿ ಕೋಮಿಡಿ ಶೋ ಜೂನ್ 21 ರ ರಾತ್ರಿ 9.00 ಘಂಟೆಗೆ ಶ್ರೀ ರಘುಚಂದ್ರ ಸಭಾಗೃಹದಲ್ಲಿ
ಹೊನ್ನಾವರ : ಪಟ್ಟಣದ ಶ್ರೀರಾಮ ಮಂದಿರದಲ್ಲಿ ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಧೀಶರಾದ ಶ್ರೀ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ಸಪ್ತ ದಿನಾತ್ಮಕ "ಸುವರ್ಣ ಮಹೋತ್ಸವ" ಸಮಾರಂಭ ಕಾರ್ಯಕ್ರಮದಲ್ಲಿ ಕಲ್ಲರ್ಸ್ ಸೂಪರ್ ವಾಹಿನಿಯ ಮಜಾಭಾರತ ಖ್ಯಾತಿಯ ಮಸ್ಕಿರಿ ತಂಡದಿಂದ ತುಳುನಾಡ ಕಲಾಬಿರ್ಸೆ ದೀಪಕ್ ರೈ ಪಾಣಾಜೆ ಅವರ ತಂಡದಿಂದ ಕಚಗುಳಿ ಕೋಮಿಡಿ ಶೋ ಜೂನ್ 21 ರ ರಾತ್ರಿ 9.00 ಘಂಟೆಗೆ ಶ್ರೀ ರಘುಚಂದ್ರ ಸಭಾಗೃಹದಲ್ಲಿ ಕಾರ್ಯಕ್ರಮ ನಡೆಯಲಿದ್ದು … [Read more...] about ಕಚಗುಳಿ ಕೋಮಿಡಿ ಶೋ ಜೂನ್ 21 ರ ರಾತ್ರಿ 9.00 ಘಂಟೆಗೆ ಶ್ರೀ ರಘುಚಂದ್ರ ಸಭಾಗೃಹದಲ್ಲಿ
ಸಾಯಿಬಾಬ ಉತ್ಸವ ಆಚರಣೆಗೆ ಸಿದ್ದತೆ
ಕಾರವಾರ:ಕೋಡಿಬಾಗ ಸಾಯಿಕಟ್ಟಾದ ಶಿರಡಿ ಸಾಯಿಬಾಬಾ ದೇವಸ್ಥಾನದ ಸುವರ್ಣ ಮಹೋತ್ಸವ ಕಾರ್ಯಕ್ರಮ ಅ. 20 ರಿಂದ 22 ರವರೆಗೆ ಜರುಗಲಿದೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದದೇವಸ್ಥಾನದ ವ್ಯವಸ್ಥಾಪಕ ಶಿವಾನಂದ ಮೇತ್ರಿ, ಸತ್ಯ ಸಾಯಿಬಾಬಾ ಅವರ ಅಮೃತ ಹಸ್ತದಿಂದ ಪ್ರತಿಷ್ಠಾಪನೆಗೊಂಡ ಶಿರಡಿ ಸಾಯಿಬಾಬಾ ಅವರ ವಿಶ್ವದ ಮೂರನೇ ಮಂದಿರ ಇದಾಗಿದೆ. 1968 ಅಕ್ಟೋಬರ್ 24 ರಂದು ಕಾರವಾರಕ್ಕೆ ಆಗಮಿಸಿದ್ದ ಅವರು ಪಂಚರತ್ನಗಳನ್ನು ಸ್ವತಃ ಸೃಷ್ಟಿಸಿ ಮೂರ್ತಿ ಪ್ರತಿಷ್ಠಾಪನೆ … [Read more...] about ಸಾಯಿಬಾಬ ಉತ್ಸವ ಆಚರಣೆಗೆ ಸಿದ್ದತೆ