ಹೊನ್ನಾವರ:ಪರೇಶ ಮೇಸ್ತ ಸಾವಿನ ಪ್ರಕರಣದ ಬಗ್ಗೆ ಸೂಕ್ತ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಬೇಕು. ಸಂತ್ರಸ್ಥನ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಿ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಮಂಕಿ ಹಿಂದೂ ಸಮಾಜದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿ ಮಂಕಿ ಉಪತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಮಂಕಿ ಮಾವಿನಕಟ್ಟೆಯಿಂದ ನಾಡ ಕಛೇರಿಯವರೆಗೆ ಮಹಿಳೆಯರು ಸೇರಿದಂತೆ ಸಾವಿರಾರು ಜನರು ಕಾಲ್ನಡಿಗೆ ಮೂಲಕ ಪರೇಶ ಸಾವಿಗೆ ಸೂಕ್ತ ನ್ಯಾಯ ಒದಗಿಸಬೇಕೆಂದು … [Read more...] about ಪರೇಶ ಮೇಸ್ತ ಸಾವಿನ ಪ್ರಕರಣದ ಬಗ್ಗೆ ಸೂಕ್ತ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿ ರಾಜ್ಯಪಾಲರಿಗೆ ಮನವಿ
ಸೂಕ್ತ ತನಿಖೆ
ಬಯಲು ಮುಕ್ತ ಶೌಚಾಲ, ಸೂಕ್ತ ತನಿಖೆ ನಡೆಸುವಂತೆ ರೈತ ಶಕ್ತಿ ಪರಿಷತ್ ಒತ್ತಾಯ
ಕಾರವಾರ :ಜಿಲ್ಲೆಯ ಸಿರಸಿ ಮತ್ತು ಜೋಯಿಡಾ ತಾಲೂಕಿನ ಎಲ್ಲಿ ಪಂಚಾಯತಗಳಲ್ಲಿ ಸಂಪೂರ್ಣ ಶೌಚಾಲಯ ನಿರ್ಮಿಸಲಾಗಿದೆ ಎಂದು ಜಿಲ್ಲಾಪಂಚಯತ ವರದಿ ನೀಡುವ ಮೂಲಕ ಸರಕಾರವು ಈ ಎರಡನ್ನು ತಾಲೂಕನ್ನು ಬಯಲು ಮುಕ್ತ ಬಹಿರ್ದೆಸೆ ತಾಲೂಕೆಂದು ಘೋಷಿಸಿದೆ. ಇಲ್ಲಿಯ ಎಷ್ಟೋ ಗ್ರಾಮ ಪಂಚಾಯತದಲ್ಲಿ ಇನ್ನೂ ಶೌಚಾಲಯ ಆಗಬೇಕಿದೆ. ಈ ಕುರಿತು ಸೂಕ್ತ ತನಿಖೆ ನಡೆಸುವಂತೆ ರೈತ ಶಕ್ತಿ ಪರಿಷತ್ ಒತ್ತಾಯಿಸಿದೆ. ಈ ಕುರಿತಂತೆ ಕೇವಲ ಪ್ರಶಸ್ತಿಯ ಆಸೆಗಾಗಿ ಸಿರಸಿ ಮತ್ತು ಜೋಯಿಡಾ ತಾಲೂಕಿನ ಗ್ರಾಮ … [Read more...] about ಬಯಲು ಮುಕ್ತ ಶೌಚಾಲ, ಸೂಕ್ತ ತನಿಖೆ ನಡೆಸುವಂತೆ ರೈತ ಶಕ್ತಿ ಪರಿಷತ್ ಒತ್ತಾಯ