ಹೊನ್ನಾವರದ ಕವಲಕ್ಕಿಯ ನಾದರಂಗ ಸಾಂಸ್ಕøತಿಕ ವೇದಿಕೆ ಇವರ ಆಶ್ರಯದಲ್ಲಿ ಸಂಗೀತ ತರಗತಿಯ ಪ್ರಾರಂಭೋತ್ಸವವನ್ನು ಹೊನ್ನಾವರದ ಶರಾವತಿ ವೃತ್ತದ ಹತ್ತಿರ ಶ್ರೀ ಸತ್ಯಸಾಯಿ ದರ್ಶನ ಕಾಂಪ್ಲೆಕ್ಸ್ ಮೊದಲನೇ ಮಹಡಿ ಇಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಎಸ್.ಆರ್.ಎಲ್. ಟ್ರಾವೆಲ್ಸ್ ನ ಮಾಲಿಕರು, ಬಿಜೆಪಿ ಪ್ರಮುಖರೂ ಆಗಿರುವ ವೆಂಕಟ್ರಮಣ ಹೆಗಡೆ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ತಮ್ಮ ಗುರುಗಳಾದ ಜಿ. ಆರ್. ಭಟ್ ಅವರು ಪ್ರಾರಂಭಿಸಿದ ಈ ನಾದರಂಗ … [Read more...] about ಸಂಗೀತವು ಮನಸ್ಸಿನಲ್ಲಿ ಶಾಂತತೆಯನ್ನು, ಸೌಹಾರ್ದತೆಯನ್ನು, ಸಂಸ್ಕøತಿಯನ್ನೂ ಸಾರುತ್ತವೆ.- ನಾಗರಾಜ ನಾಯಕ ತೊರ್ಕೆ
ಸೌಹಾರ್ದತೆ
ಫಾರೆಸ್ಟ್ ಕಾಲನಿ ಅಭಿವೃದ್ಧಿ ಸಮಿತಿಯ ದ್ವಿತಿಯ ವಾರ್ಷಿಕ ಸ್ನೇಹ ಸಮ್ಮೇಳನ
ಹೊನ್ನಾವರ:ಪ್ರಭಾತನಗರದ ಫಾರೆಸ್ಟ್ ಕಾಲನಿ ಅಭಿವೃದ್ಧಿ ಸಮಿತಿಯ ದ್ವಿತಿಯ ವಾರ್ಷಿಕ ಸ್ನೇಹ ಸಮ್ಮೇಳನ ಪಟ್ಟಣದ ಲಯನ್ಸ ಕ್ಲಬ್ ಸಭಾಭವನದಲ್ಲಿ ಶನಿವಾರ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಉದ್ಯೋಗರತ್ನ ಪ್ರಶಸ್ತಿ ಪುರಸ್ಕøತ ಉದ್ಯಮಿ ಯಶೋಧರ ನಾಯ್ಕ ಮಾತನಾಡಿ `ಸಂಘಟನೆಯ ಮೂಲಕ ಸೌಹಾರ್ದತೆ ಮತ್ತು ಅಭಿವೃದ್ಧಿ ಸಾಧ್ಯವಾಗುವುದು. ಸ್ನೇಹ, ಸೌಹಾರ್ದತೆಯೊಂದಿಗೆ ತಮ್ಮ ಪರಿಸರದ ಅಭಿವೃದ್ದಿಯನ್ನು ಹೇಗೆ ಸಾಧಿಸಬಹುದು ಎಂಬುದನ್ನು ಫಾರೆಸ್ಟ್ ಕಾಲನಿ ಅಭಿವೃದ್ಧಿ ಸಮಿತಿಯವರು … [Read more...] about ಫಾರೆಸ್ಟ್ ಕಾಲನಿ ಅಭಿವೃದ್ಧಿ ಸಮಿತಿಯ ದ್ವಿತಿಯ ವಾರ್ಷಿಕ ಸ್ನೇಹ ಸಮ್ಮೇಳನ