ಹಳಿಯಾಳ : ಇಂದು ಭಾರತ ದೇಶ ಜಗತ್ತಿನಲ್ಲೇ ಪ್ರಭಾವಿ ರಾಷ್ಟ್ರವಾಗಿ, ಅಭಿವೃದ್ದಿಯಲ್ಲಿ ಮುಂಚುಣಿಯಲ್ಲಿ ಸಾಗುತ್ತಿದೆ. ಆದರೇ ದೇಶಕ್ಕೆ ಮಾರಕವಾಗಿರುವ ಭಯೋತ್ಪಾದನೆಯನ್ನು ತಡೆಯಲು, ಯುವ ಶಕ್ತಿ ದುಶ್ಚಟಗಳಿಂದ ದೂರವಿರಬೇಕು ಹಾಗೂ ಸರ್ವರು ಪರಸ್ಪರರಲ್ಲಿರುವ ದ್ವೇಷ ಭಾವನೆಯನ್ನು ಮರೆತು ಎಲ್ಲರೂ ಒಂದಾಗಿ ದೇಶಕ್ಕಾಗಿ ಏನಾದರೂ ಸಾಧಿಸಿ ತೊರಿಸಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಕರೆ ನೀಡಿದರು. ಪಟ್ಟಣದ ಮಿನಿ ವಿಧಾನಸೌಧ, ತಾಲೂಕ ಕಚೇರಿ ಎದುರು ನಡೆದ … [Read more...] about ಪರಸ್ಪರರಲ್ಲಿ ದ್ವೇಷ ಭಾವನೆ ಮರೆತು-ಒಂದಾಗಿ ದೇಶದ ಉನ್ನತಿಗಾಗಿ ಕೆಲಸ ಮಾಡಬೇಕಿದೆ ವಿಪ ಸದಸ್ಯ ಎಸ್.ಎಲ್.ಘೊಟ್ನೇಕರ
ಸ್ಕೌಟ್ ಗೈಡ್ಸ್
ಸ್ವಾತಂತ್ರ್ಯೋತ್ಸವ ದಿನಾಚರಣೆಯ ಅಂಗವಾಗಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆ
ಹೊನ್ನಾವರ:ತಾಲೂಕಾಡಳಿತದಿಂದ 71ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ತಹಸೀಲ್ದಾರ್ ವಿ.ಆರ್.ಗೌಡ ನೆರವೇರಿಸಿದರು. ನಂತರ ತಮ್ಮ ಸಂದೇಶದಲ್ಲಿ 1947 ರಲ್ಲಿ ಇಂಗ್ಲೀಷರನ್ನು ಹೊಡೆದೋಡಿಸಿದ ಸಂತಸದಲ್ಲಿ ಈ ದಿನವನ್ನು ಆಚರಿಸುತ್ತಿದ್ದೇವೆ. ವರ್ಷದಿಂದ ವರ್ಷ ಕಳೆದರೂ ನಮ್ಮ ಉತ್ಸಾಹ ತಗ್ಗಲಿಲ್ಲ. ಸ್ವಾಂತ್ರ್ಯ ಪೂರ್ವದಲ್ಲಿ ಇಂಗ್ಲೀಷರಿಂದ ಶೋಷಣೆ, ದಬ್ಬಾಳಿಕೆ, ನಮ್ಮ ಹಿರಿಯರಿಂದ ತಿಳಿದಾಗ ಅದರ ಮಹತ್ವ ಅರಿವಾಗುತ್ತದೆ. ಅವರ … [Read more...] about ಸ್ವಾತಂತ್ರ್ಯೋತ್ಸವ ದಿನಾಚರಣೆಯ ಅಂಗವಾಗಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆ