ಪಡಿತರ ವ್ಯವಸ್ಥೆಯ ಸುಧಾರಣೆಗಾಗಿ ಜಾರಿಯಾದ ಬಯೋಮೆಟ್ರಿಕ್ ವ್ಯವಸ್ಥೆ ಜನರಿಗೆ ಅನುಕೂಲಮಾಡಿಕೊಡುವ ಬದಲು ಅವರ ಅತ್ಯಮೂಲ್ಯ ಸಮಯವನ್ನು ವ್ಯರ್ಥವಾಗಿಸುವ ವ್ಯವಸ್ಥೆಯಾಗಿದೆ ಎನ್ನುವ ಟೀಕೆಯನ್ನು ಎದುರಿಸುತ್ತಿದೆ.ಗುಡ್ಡಗಾಡು ಪ್ರದೇಶಗಳನ್ನೊಳಗೊಂಡಿರುವ ಜಿಲ್ಲೆಯಲ್ಲಿ ಇಂದಿಗೂ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋದಾಗ ಮೊಬೈಲ್ ನೆಟ್ವರ್ಕ ಸಿಗುವುದೇ ಕಷ್ಟ ಎನ್ನು ಸ್ಥಿತಿಯಿದೆ. ಹಾಗಿದ್ದರೂ ದುರ್ಬಲ ನೆಟ್ವರ್ಕ ನಂಬಿ ಪಡಿತರ ವಿತರಣೆಗೂ ಆನ್ಲೈನ್ ಎಂಟ್ರಿ ಕಡ್ಡಾಯ … [Read more...] about ಬಗೆಹರಿಯದ ನೆಟ್ವರ್ಕ್ ಸಮಸ್ಯೆ – ರೇಶನ್ ವಿತರಣೆಯನ್ನು ಗೊಂದಲದ ಗೂಡಾಗಿಸಿರುವ ಸರ್ವರ್