ಹೊನ್ನಾವರ;ತಾತ್ಕಲಿಕ ಬಸ್ ನಿಲ್ದಾಣವನ್ನು ಸುವ್ಯವಸ್ಥಿತವಾಗಿ ಆರಂಭಿಸುವಂತೆ ಕರವೇ ಸಂಘಟನೆಯಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.ಹೊನ್ನಾವರ ಪಟ್ಟಣದಲ್ಲಿ ನೂತನ ಬಸ್ ನಿಲ್ದಾಣದ ಕಾರಣದಿಂದ ಸ್ಥಳವಕಾಶದ ಸಮಸ್ಯೆ ಹಿನ್ನಲೆಯಲ್ಲಿ ರಸ್ತೆ ಮಧ್ಯೆಯೆ ನಿಲ್ಲುತ್ತಿರುದರಿಂದ ಸಾರ್ವಜನಿಕರಿಗೆ ಸಂಚಾರ ನಡೆಸಲು ಸಮಸ್ಯೆ ಉಂಟಾಗಿದೆ.ತಾತ್ಕಲಿಕ ಬಸ್ ನಿಲ್ದಾಣವನ್ನು ಪೋಲಿಸ್ ಮೈದಾನದಲ್ಲಿ ನಿರ್ಮಾಣ ಮಾಡಲು ಹೋರಟಿದ್ದಾರೆ. ಇದು ಸುರಕ್ಷಿತವಲ್ಲ. ಇದರ ಬದಲಿಗೆ … [Read more...] about ಹೊನ್ನಾವರ ತಾತ್ಕಲಿಕ ಬಸ್ ನಿಲ್ದಾಣ ಸುವ್ಯವಸ್ಥಿತಗೊಳಿಸುವಂತೆ ಕರವೇ ಪ್ರವೀಣ ಶೆಟ್ಟಿ ಬಣದಿಂದ ಮನವಿ ಸಲ್ಲಿಕೆ