ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು, ಅಗತ್ಯ ಇರುವ ಎಲ್ಲ ವಿಭಾಗಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ಈ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ (ತಾತ್ಕಾಲಿಕ) ನೇಮಕ ಮಾಡಿಕೊಳ್ಳಲಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಿದೆ.ಹುದ್ದೆಯ ಹೆಸರು: ಸಹಾಯಕ ಪ್ರಧ್ಯಾಪಕರುಹುದ್ದೆಗಳು ಅಗತ್ಯ ಇರುವ ವಿಭಾಗಗಳ ಸಂಖ್ಯೆ : 23ಹುದ್ದೆಯ ವಿಧ : ತಾತ್ಕಾಲಿಕ ಗುತ್ತಿಗೆ ಆಧಾರಿತ … [Read more...] about KSOU ಸಹಾಯಕ ಪ್ರಾಧ್ಯಾಪಕರ ನೇಮಕಾತಿ/ksou recruitment 2021
ಸ್ನಾತಕೋತ್ತರ ಪದವಿ
ವೈ .ಟಿ.ಎಸ್.ಎಸ್ ಪ್ರಾಂಶುಪಾಲರಾಗಿ ವಾಣಿಶ್ರೀ ಹೆಗಡೆ
ಯಲ್ಲಾಪುರ: ಪಟ್ಟಣದ ಪ್ರತಿಷ್ಠಿತ ವೈ.ಟಿ.ಎಸ್.ಎಸ್ ಶಿಕ್ಷಣ ಸಂಸ್ಥೆಯ ೬೦ ವರ್ಷಗಳ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಮಹಿಳಾ ಪ್ರಾಂಶುಪಾಲರಾಗಿ ವಾಣಿಶ್ರೀ ಈಶ್ವರ ಹೆಗಡೆ ಅವರು ಸೋಮವಾರ ಅಧಿಕಾರವಹಿಸಿಕೊಂಡರು೨೦೧೩ರಲ್ಲಿ ವೈ.ಟಿ.ಎಸ್.ಎಸ್ ಶಿಕ್ಷಣ ಸಂಸ್ಥೆಯಲ್ಲಿ ಜೀವಶಾಸ್ತç ಉಪನ್ಯಾಸಕಿಯಾಗಿ ನೇಮಕಗೊಂಡು ಕಾರ್ಯನಿರ್ವಹಿಸುತ್ತಿದ್ದ ಅವರು ಇದೀಗ ಪ್ರಾಂಶುಪಾಲರಾಗಿದ್ದ ಜಯರಾಮ ಗುನಾಗಾ ನಿವೃತ್ತರಾದ ಹಿನ್ನಲೆಯಲ್ಲಿ ಪ್ರಾಚಾರ್ಯರ ಹುದ್ದೆಗೆ ಬಡ್ತಿ … [Read more...] about ವೈ .ಟಿ.ಎಸ್.ಎಸ್ ಪ್ರಾಂಶುಪಾಲರಾಗಿ ವಾಣಿಶ್ರೀ ಹೆಗಡೆ