ಹೊನ್ನಾವರ ;ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಖಾತ್ರಿ ಪಡಿಸಲು ನ್ಯಾಕ್ ಮಾನ್ಯತೆಯು ಅಗತ್ಯವಾಗಿದ್ದು, ಅದು ಕಾಲೆಜಿಗೆ ಸಂಬಂಧಿಸಿದ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಇದು ಸ್ಫರ್ಧಾತ್ಮಕ ಯುಗವಾಗಿದ್ದು, ಇದರಲ್ಲಿ ಶಿಕ್ಷಣ ಸಂಸ್ಥೆಯುಒಂದು ಸ್ಥಾನ ಪಡೆಯಲು ಸದಾ ಸ್ಫರ್ಧಾತ್ಮಕವಾಗಿರುವುದು ಅಗತ್ಯ ಈ ನಿಟ್ಟಿನಿಲ್ಲ ಶೈಕ್ಷಣಿಕ ಅಭಿವೃದ್ದಿಗೆ ಯಾವಾಗಲು ಆದ್ಯತೆ ನೀಡಬೇಕಾಗುತ್ತದೆ ಎಂದು ಎಸ್.ಡಿ.ಎಂ. ಕಾಲೇಜು ಹೊನ್ನಾವರದ ಪ್ರಾಂಶುಪಾಲರಾದ ಡಾ. ಎಸ್.ಎಸ್. ಹೆಗಡೆ ಹೇಳಿದರು. … [Read more...] about ಸಕಾರಿ ಪ್ರಥಮ ದರ್ಜೆ ಕಾಲೇಜು ಹೊನ್ನಾವರದಲ್ಲಿ ಜಿಲ್ಲಾ ಮಟ್ಟದ ನ್ಯಾಕ್ ಕಾರ್ಯಗಾರ
ಸ್ಫರ್ಧಾತ್ಮಕ ಯುಗ
ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ
ಹೊನ್ನಾವರ: ಸ್ಫರ್ಧಾತ್ಮಕ ಯುಗದಲ್ಲಿ ಅಕ್ಷರ ಕಲಿಯದೇ ಇದ್ದವ ಇದ್ದಾರೆಂದರೆ ಅದು ಸಾಕ್ಷರರಾದ ನಮ್ಮೆಲ್ಲರ ಕರ್ತವ್ಯಲೋಪ ಪ್ರತಿ ವ್ಯಕ್ತಿ ಸಾಕ್ಷರರಾಗಬೇಕು. ತನ್ನ ಕುಟುಂಬದ ಆಗು-ಹೋಗುಗಳ ಬಗ್ಗೆ ಅರಿವಿರಬೇಕು. ಇದು ನಮ್ಮೆಲ್ಲರ ಜವಾಬ್ದಾರಿ ಎಂದು ಹೊನ್ನಾವರ ತಾಲೂಕಾ ಪಂಚಾಯತ್ ಅಧ್ಯಕ್ಷ ಉಲ್ಲಾಸ ನಾಯ್ಕ . ಅವರು ತಾ.ಪಂ.ಸಭಾಭವನದಲ್ಲಿ ನಡೆದ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯ ಸಮಾರಂಭದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.ಈ ದಿನಾಚರಣೆಯಲ್ಲಿ ಮುಖ್ಯ … [Read more...] about ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ