ಹೊನ್ನಾವರ: ಬಿಜೆಪಿ ಯುವಮೋರ್ಚಾ ಘಟಕದ ಹೊನ್ನಾವರ ಇವರ ವತಿಯಿಂದ ಸ್ವಾತಂತ್ರö್ಯ ಹೋರಾಗಾರರ ಬಲಿದಾನ ದಿವಸ್ ಅಂಗವಾಗಿ ಪಟ್ಟಣದ ದಂಡಿನದುರ್ಗಾ ದೇವಾಲಯದಿಂದ ಶರಾವತಿ ವೃತ್ತದವರೆಗೆ ಪಂಜಿನ ಮೆರವಣೆಗೆ ಹಮ್ಮಿಕೊಳ್ಳಲಾಗಿತ್ತಯುವಮೋರ್ಚಾ ಅಧ್ಯಕ್ಷ ಸಚೀನ ಶೇಟ್ ದಿಕ್ಸೂಚಿ ಭಾಷಣದಲ್ಲಿ ನಮ್ಮ ದೇಶಕ್ಕಾಗಿ ಹಲವು ಮಹಾನ್ ನಾಯಕರು ಪ್ರಾಣ ತ್ಯಾಗಮಾಡಿದ್ದಾರೆ. ಅವರ ಸಂಸ್ಮರಣೆಯಲ್ಲಿ ನಡೆಸಲು ಈ ದಿನವನ್ನು ದೇಶದ್ಯಂತ ಆಚರಿಸುತ್ತಿದ್ದು,ಈ ಹಿನ್ನಲೆಯಲ್ಲಿ ಹೊನ್ನಾವರದಲ್ಲಿ ಗೌರವ … [Read more...] about ಬಲಿದಾನ ದಿವಸ್ ಅಂಗವಾಗಿ ಹೊನ್ನಾವರ ಬಿಜೆಪಿ ಯುವಮೋರ್ಚಾ ವತಿಯಿಂದ ಪಂಜಿನ ಮೆರವಣೆಗೆ