ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗು ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವರಾದ ಶ್ರೀ ನರೇಂದ್ರ ಸಿಂಗ್ ಥೋಮರ್ ಅವರಿಂದ ’ಆಯುಷ್ಮಾನ್ ಸಹಕಾರ’ ಕ್ಕೆ ಚಾಲನೆ ನೀಡಿದರು. ದೇಶದಲ್ಲಿ ಆರೋಗ್ಯರಕ್ಷಣಾ ಮೂಲಸೌಕರ್ಯವನ್ನು ರೂಪಿಸುವಲ್ಲಿ ಸಹಕಾರಿಗಳು ಪ್ರಮುಖ ಪಾತ್ರವಹಿಸಲು ನೆರವಾಗುವ ವಿಶಿಷ್ಟ ಯೋಜನೆ ಇದಾಗಿದೆ. ಇದನ್ನು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದಡಿಯಲ್ಲಿ ಬರುವ ಅಪೆಕ್ಸ್ ಸ್ವಾಯತ್ತ ಅಭಿವೃದ್ಧಿ ಹಣಕಾಸು ಸಂಸ್ಥೆಯಾದ … [Read more...] about ಆಯುಷ್ಮಾನ್ ಸಹಕಾರ ಕ್ಕೆ ಚಾಲನೆ
ಹಣಕಾಸು ಸಂಸ್ಥೆ
ದೇಶ ವ್ಯಾಪಿ ಬಂದ್ ನಡೆದ ಹಿನ್ನಲೆ,ಹೊನ್ನಾವರ ಟೆಂಪೋ ಮಾಲಕ ಚಾಲಕರ ಸಂಘದ ವತಿಯಿಂದ ಬಂದ್ ಬೆಂಬಲಿಸಿ ತಹಸಿಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ
ಹೊನ್ನಾವರ: ಡಿಸೇಲ್,ಪೆಟ್ರೋಲ್ ಮತ್ತು ಗ್ಯಾಸ್ ಬೆಲೆ ಎರಿಕೆ ವಿರುದ್ದ ಸೆ.10 ರಂದು ದೇಶ ವ್ಯಾಪಿ ಬಂದ್ ನಡೆದ ಹಿನ್ನಲೆ ಹೊನ್ನಾವರ ಟೆಂಪೋ ಮಾಲಕ ಚಾಲಕರ ಸಂಘದ ವತಿಯಿಂದ ಬಂದ್ ಬೆಂಬಲಿಸಿ ಸೋಮವಾರ ತಹಸಿಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ನಾವು ಗ್ರಾಮೀಣ ಭಾಗದ ಸುಶಿಕ್ಷಿತ ಯುವಕರಿದ್ದು ನಮ್ಮ ಶಿಕ್ಷಣಕ್ಕೆ ಅರ್ಹತೆಗೆ ತಕ್ಕುದಾದ ಉದ್ಯೋಗಾವಕಾಶಗಳನ್ನು ಸರ್ಕಾರಕ್ಕೆ ರೂಪಿಸಲು ಕಷ್ಟವಾದ್ದರಿಂದ ನಾವೇ ಟೆಂಪೋ ಖರಿದಿಸಿ ಸ್ವತಃ ಸಾರಿಗೆ ಉದ್ಯಮದಲ್ಲಿ ತೋಡಗಿ … [Read more...] about ದೇಶ ವ್ಯಾಪಿ ಬಂದ್ ನಡೆದ ಹಿನ್ನಲೆ,ಹೊನ್ನಾವರ ಟೆಂಪೋ ಮಾಲಕ ಚಾಲಕರ ಸಂಘದ ವತಿಯಿಂದ ಬಂದ್ ಬೆಂಬಲಿಸಿ ತಹಸಿಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ