ಹೊನ್ನಾವರದ ಗೆರುಸೊಪ್ಪಶರಾವತಿ ನದಿಗೆ ನಿರ್ಮಾಣವಾಗುತ್ತಿರುವ ನಗರಬಸ್ತಿಕೇರಿ ಸೇತುವೆ ಹಾಗೂ ಕೂಡುರಸ್ತೆಯಿಂದ ಕಳೆದುಕೊಳ್ಳುವ ಜಾಗದ ಮಾಲೀಕರಿಗೆ ಜಮೀನು ದರ ನಿಗಧಿಯನ್ನು ಜಿಲ್ಲಾಧಿಕಾರಿ ಹರೀಶಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.ಗೇರುಸೊಪ್ಪಾ ಬಂಗಾರಮಕ್ಕಿಯ ವಿರಾಂಜನೇಯ ಸಭಾಭವನದಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿ ಈಗಾಗಲೇ ಜಿಲ್ಲೆಯಲ್ಲಿ ಹಲವು ಬಾರಿ ಭೂಸ್ವಾಧೀನವಾಗಿದೆ. ವಿದ್ಯುತ್, ನೌಕಾದಳ ಸೇರಿದಂತೆ ವಿವಿಧ ಯೋಜನೆಗಳಿಗೆ ಜಿಲ್ಲೆಯ … [Read more...] about ನಿರ್ಮಾಣ ಹಂತದಲ್ಲಿ ನಗರಬಸ್ತಿಕೇರಿ ಸೇತುವೆ; ಭೂಮಿ ಕಳೆದುಕೊಳ್ಳುವವರೊಂದಿಗೆ ಜಿಲ್ಲಾಧಿಕಾರಿ ಚರ್ಚೆ