ಹಳಿಯಾಳ:- ಮೌಢ್ಯತೆ ಹಾಸು ಹೊಕ್ಕಾಗಿರುವ ಸಮಾಜದಲ್ಲಿ ದೇವರ ಮೇಲೆ ನಂಬಿಕೆ ಇರಲಿ ಆದರೇ ಮೊಸ ಮಾಡುವ ಜನರೇ ತುಂಬಿರುವ ಈ ಕಾಲಘಟ್ಟದಲ್ಲಿ ಮಂತ್ರವಾದಿಗಳು, ಭಾನಾಮತಿ, ಮಾಟ- ಮಂತ್ರದವರ ಮೊರೆ ಹೊಗಿ ಮೊಸ ಹೊಗದಿರಿ ಎಂದು ‘ಪವಾಡ ಬಯಲು’ ಖ್ಯಾತಿಯ ಹುಲಿಕಲ್ ನಟರಾಜ ಕರೆ ನೀಡಿದರು. ಹಳಿಯಾಳದ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ನ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಪಟ್ಟಣದ ಮಿಲಾಗ್ರಿಸ್ ಸಮುದಾಯ ಭವನದಲ್ಲಿ ನಡೆದ “ಪವಾಡ ಬಯಲು” ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದರು. … [Read more...] about ಮೊಬೈಲ್ ಚಾಟಿಂಗ್, ಸಿರಿಯಲ್ ಗಳು ಸಮಾಜದ ಮೇಲೆ ದುಷ್ಪರಿಣಾಮ ಬಿರುತ್ತಿವೆ- ಹಳಿಯಾಳದಲ್ಲಿ ಪವಾಡ ಬಯಲು ಕಾರ್ಯಕ್ರಮದಲ್ಲಿ ಹುಲಿಕಲ್ ನಟರಾಜ ಹೇಳಿಕೆ.
ಹಳಿಯಾಳದಲ್ಲಿ
ಹಳಿಯಾಳದಲ್ಲಿ ನಾಡಪ್ರಭು ಕೆಂಪೇಗೌಡ ದಿನಾಚರಣೆ ಆಚರಣೆ.
ಹಳಿಯಾಳ:- ಪಟ್ಟಣದ ಮಿನಿ ವಿಧಾನಸೌಧದಲ್ಲಿರುವ ತಹಶೀಲ್ದಾರ್ ಕಚೇರಿಯಲ್ಲಿ ನಾಡಪ್ರಭು ಕೇಂಪೆಗೌಡರ ಜಯಂತಿಯನ್ನು ಆಚರಿಸಲಾಯಿತು. ತಹಶೀಲ್ದಾರ್ ಜಿಕೆ ರತ್ನಾಕರ, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ, ಜೀಜಾಮಾತ ಸಂಘಟನೆಯ ಅಧ್ಯಕ್ಷೆ ಮಂಗಲಾ ಕಶೀಲಕರ, ಪತಂಜಲಿ ಯೋಗ ಸಮೀತಿಯ ಕಮಲ ಸಿಕ್ವೇರಾ, ಮಂಜುನಾಥ ಕರಾಟೆ ಮತ್ತು ಡ್ಯಾನ್ಸ್ ಶಾಲೆಯ ಮಂಜುನಾಥ ಮಾದಾರ, ಸಿಪಿಐ ಲೋಕಾಪುರ, ಹಿರಿಯ ನಾಗರೀಕರ ವೇದಿಕೆಯವರು ಸೇರಿದಂತೆ ಮೊದಲಾದವರು ಇದ್ದರು. ನಿವೃತ್ತ … [Read more...] about ಹಳಿಯಾಳದಲ್ಲಿ ನಾಡಪ್ರಭು ಕೆಂಪೇಗೌಡ ದಿನಾಚರಣೆ ಆಚರಣೆ.
ಅಕ್ರಮ ಹಣ ಸಂಗ್ರಹಣೆ ಆರೋಪ ಹಳಿಯಾಳದಲ್ಲಿ ಆನಂದ ಅಸ್ನೋಟಿಕರ್ ಆಪ್ತರ ಮನೆ ಮೆಲೆ ಚುನಾವಣಾಧಿಕಾರಿ ದಾಳಿ- ಬಿಡಿಗಾಸು ಸಿಗದೆ ವಾಪಸ್ಸಾದ ಅಧಿಕಾರಿಗಳು.
ಹಳಿಯಾಳ:- ಚುನಾವಣೆಗೆ ಮತದಾರರಿಗೆ ಆಮಿಷವೊಡ್ಡಲು ಅಕ್ರಮವಾಗಿ ಹಣ ಸಂಗ್ರಹಿಸಿಟ್ಟಿದ್ದಾರೆಂಬ ದೂರಿನ ಮೆರೆಗೆ ಹಳಿಯಾಳ ಪಟ್ಟಣದಲ್ಲಿ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ ಆಪ್ತರೊಬ್ಬರ ಮನೆಯ ಮೇಲೆ ಚುನಾವಣಾಧಿಕಾರಿಗಳು ಹಾಗೂ ಫ್ಲೈಯಿಂಗ್ ಸ್ಕ್ವಾಡ್ ದಾಳಿ ನಡೆಸಿ ಪರಿಶೀಲನೆ ನಡೆಸಿದ ವಿದ್ಯಮಾನ ಶನಿವಾರ ನಡೆದಿದೆ. ಲೋಕಸಭಾ ಚುನಾವಣೆಗೆ ಸಂಬಂಧಪಟ್ಟಂತೆ ರಾಜಕೀಯ ಮುಖಂಡರ ಮನೆಗಳ ಮೇಲೆ ದಾಳಿ ನಡೆದಿರುವುದು ಹಳಿಯಾಳದಲ್ಲಿ ಇದೆ ಮೊದಲಾಗಿದೆ. ಪುರಸಭೆ ಮಾಜಿ … [Read more...] about ಅಕ್ರಮ ಹಣ ಸಂಗ್ರಹಣೆ ಆರೋಪ ಹಳಿಯಾಳದಲ್ಲಿ ಆನಂದ ಅಸ್ನೋಟಿಕರ್ ಆಪ್ತರ ಮನೆ ಮೆಲೆ ಚುನಾವಣಾಧಿಕಾರಿ ದಾಳಿ- ಬಿಡಿಗಾಸು ಸಿಗದೆ ವಾಪಸ್ಸಾದ ಅಧಿಕಾರಿಗಳು.
ಹಳಿಯಾಳದಲ್ಲಿ .”ಚಿಣ್ಣರ ಚಿಲಿಪಿಲಿ” ಸಮ್ಮರ ಕ್ಯಾಂಪ್.
ಹಳಿಯಾಳ:- ದಿ. 15/4/2019 ರಿಂದ 24/4/2019 ವರೆಗೆ.....10ದಿನಗಳ ಕಾಲ ಬೆಳಿಗ್ಗೆ 9:30ರಿಂದ ಸಂಜೆ 5:00ಗಂಟೆಯವರೆಗೆ. 8 ರಿಂದ 14 ವರ್ಷದೋಳಗಿನ 50 ಮಕ್ಕಳಿಗೆ ಬೇಸಿಗೆ ಶಿಬಿರವನ್ನು ಏರ್ಪಡಿಸಿರುವುದಾಗಿ ಹಳಿಯಾಳದ ಹೊಂಗಿರಣ ಸಂಸ್ಥೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಶಿಬಿರವು ವಿಶೇಷವಾಗಿದ್ದು ವಿಭಿನ್ನರೀತಿಯಲ್ಲಿ ಆಯೋಜಿಸುತ್ತಿರುವುದಾಗಿ ಹೇಳಿರುವ ಅವರು ಮಗುವಿನ ಸರ್ವಾಂಗೀಣ ಬೆಳವಣೆಗಾಗಿ ನಿನಾಸಂ ಮತ್ತು ರಂಗಾಯಣದಲ್ಲಿ ಪದವಿ ಪಡೆದ ಕಲಾವಿದರು … [Read more...] about ಹಳಿಯಾಳದಲ್ಲಿ .”ಚಿಣ್ಣರ ಚಿಲಿಪಿಲಿ” ಸಮ್ಮರ ಕ್ಯಾಂಪ್.
ಬೆಲೆ ಏರಿಕೆ ಹಾಗೂ ರಾಜ್ಯ ಸಮ್ಮಿಶ್ರ ಸರ್ಕಾರದ ಭ್ರಷ್ಟಾಚಾರ ವಿರೋಧಿಸಿ ಹಳಿಯಾಳದಲ್ಲಿ ಬಿಜೆಪಿಯಿಂದ ಪ್ರತಿಭಟನೆ
ಹಳಿಯಾಳ:- ಭಾರತೀಯ ಜನತಾ ಪಕ್ಷ ಹಳಿಯಾಳ ತಾಲೂಕಾ ಘಟಕ ವತಿಯಿಂದ ರಾಜ್ಯ ಸರ್ಕಾರ ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಮತ್ತು ಜೆಡಿಎಸ್ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಮತ್ತು ಕಾಂಗ್ರೆಸ್ ಸಚಿವ ಪುಟ್ಟರಾಜ ಶೆಟ್ಟಿ ಭ್ರಷ್ಟಾಚಾರ ವನ್ನು ಖಂಡಿಸಿ ಮತ್ತು ಶಬರಿಮಲೆಯ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಆಕಾಶ ಕೊಟ್ಟಿದ್ದನ್ನು ನಿಷೇಧಿಸಬೇಕಾಗಿ ಆಗ್ರಹಿಸಿ ಭಾನುವಾರ ಪ್ರತಿಭಟನೆ ನಡೆಸಲಾಯಿತು.ಬಿಜೆಪಿ ಮುಖಂಡ ಮಾಜಿ ಶಾಸಕ ಸುನಿಲ್ ಹೆಗಡೆ … [Read more...] about ಬೆಲೆ ಏರಿಕೆ ಹಾಗೂ ರಾಜ್ಯ ಸಮ್ಮಿಶ್ರ ಸರ್ಕಾರದ ಭ್ರಷ್ಟಾಚಾರ ವಿರೋಧಿಸಿ ಹಳಿಯಾಳದಲ್ಲಿ ಬಿಜೆಪಿಯಿಂದ ಪ್ರತಿಭಟನೆ