ಹಳಿಯಾಳ:- ಎಟಿಎಮ್ ಕೇಂದ್ರಗಳಲ್ಲಿ ಹಣ ಠೇವಣ ಮಾಡುವ ಸಿಡಿಎಮ್ ಮಷಿನ್ಗಳು ಇದ್ದಲ್ಲಿ ಕೇರ್ ಟೇಕರ್ ಗಳನ್ನು ಕೂಡಲೇ ನೇಮಿಸುವಂತೆ ಜಯ ಕರ್ನಾಟಕ ಸಂಘಟನೆ ಹಳಿಯಾಳ ಘಟಕ ಆಗ್ರಹಿಸಿದೆ. ಪಟ್ಟಣದ ಮಿನಿ ವಿಧಾನ ಸೌಧಕ್ಕೆ ಆಗಮಿಸಿದ ಸಂಘಟನೆ ನಿಯೋಗ ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಬಳಿಕ ಸ್ಟೇಟ್ ಬ್ಯಾಂಕ್ ಪ್ರಬಂಧಕರಿಗೆ ಮನವಿ ಸಲ್ಲಿಸಲಾಯಿತು. ಮನವಿಯಲ್ಲಿ ಹಳಿಯಾಳದಲ್ಲಿ ಕೃಷಿಕರೇ ಹೆಚ್ಚಾಗಿದ್ದು ಸಾಕಷ್ಟು ಜನ ಅನಕ್ಷರಸ್ಥರು ಎಟಿಎಮ್ಗಳನ್ನು ಹೊಂದಿದ್ದು ಸ್ಟೇಟ್ … [Read more...] about ಎಟಿಎಮ್ ಕೇಂದ್ರಗಳಲ್ಲಿ ಕೇರ್ ಟೇಕರ್ ನೇಮಿಸಿ – ಹಳಿಯಾಳ ಜಯ ಕರ್ನಾಟಕ ಸಂಘಟನೆ ಆಗ್ರಹ
ಹಳಿಯಾಳ ಜಯ ಕರ್ನಾಟಕ ಸಂಘಟನೆ
10ನೇ ದಿನ ಮುಂದುವರೆದ ರೈತರ ಧರಣಿ – ರೈತರ ಹೋರಾಟಕ್ಕೆ ಬೆಂಬಲ ಘೊಷಿಸಿದ ಹಳಿಯಾಳ ಜಯ ಕರ್ನಾಟಕ ಸಂಘಟನೆ.
ಹಳಿಯಾಳ: ಕಳೆದ ವರ್ಷ ನುರಿಸಿದ ಪ್ರತಿ ಟನ್ ಕಬ್ಬಿನ ಬಾಕಿ ಹಣ 305 ರೂಪಾಯಿಗಳನ್ನು ರೈತರಿಗೆ ನೀಡುವಂತೆ ಆಗ್ರಹಿಸಿ, ಹಳಿಯಾಳದ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯ ಮುಂದೆ ಕಬ್ಬು ಬೆಳೆಗಾರರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾದ ಜಯ ಕರ್ನಾಟಕ ಸಂಘಟನೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದೆ. ಕಾರ್ಖಾನೆ ವ್ಯಾಪ್ತಿಯ ನೂರಾರು ಹಳ್ಳಿಗಳ ರೈತರು ಕಳೆದ 10 ದಿನಗಳಿಂದ ಕಾರ್ಖಾನೆಯ ಮುಂದೆ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು. ಬುಧವಾರ ದಿ.16ರಂದು ಪ್ರತಿಭಟನೆ 11ನೇ … [Read more...] about 10ನೇ ದಿನ ಮುಂದುವರೆದ ರೈತರ ಧರಣಿ – ರೈತರ ಹೋರಾಟಕ್ಕೆ ಬೆಂಬಲ ಘೊಷಿಸಿದ ಹಳಿಯಾಳ ಜಯ ಕರ್ನಾಟಕ ಸಂಘಟನೆ.