ಹಳಿಯಾಳ:ನೇತ್ರದಾನದಿಂದ ಸ್ಪೂರ್ತಿಗೊಂಡ ಹಳಿಯಾಳ ತಾಲೂಕಿನ ಮದ್ನಳ್ಳಿ ಗ್ರಾಮದ ‘ಯುವಬಳಗ’ ತಂಡದ 15 ಯುವಕರು ನೇತ್ರದಾನ ಮಾಡುವ ಒಡಂಬಡಿಕೆಗೆ ಸಹಿ ಹಾಕುವ ಮೂಲಕ ಇತರ ಯುವಕರಿಗೆ ಪ್ರೇರಣೆ ನೀಡಿರುವ ವಿಶಿಷ್ಠ ಕಾರ್ಯಕ್ರಮ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯಿತು. ಜೀವಿತಾವಧಿಯ ನಂತರ ಅಂಧರ ಬಾಳಿಗೆ ಬೆಳಕಾಗುವ ಸದುದ್ದೇಶಕ್ಕಾಗಿ ಎಲ್ಲಾ ‘ಯುವಬಳಗ’ ತಂಡದ ಸದಸ್ಯರು ಸ್ವಇಚ್ಚೆಯಿಂದ ನೇತ್ರದಾನ ಮಾಡಲು ತಾವಾಗೆ ಮುಂದೆ ಬಂದು ಸರ್ಕಾರಿ ಆಸ್ಪತ್ರೆಯ … [Read more...] about ಅಂಧರ ಬಾಳಿಗೆ ಬೆಳಕಾಗುವ ಸದುದ್ದೇಶ;ನೇತ್ರದಾನ ಮಾಡಿದ ಯುವಬಳಗ
ಹಳಿಯಾಳ ತಾಲೂಕಿನ
ಒಂದೇ ಅಣಬೆ ಬೇರಿನಲ್ಲಿ 13 ಅಣಬೆಗಳು
ಹಳಿಯಾಳ: ಪ್ರಕೃತಿ ವಿಸ್ಮಯ ಎನ್ನುವಂತೆ ಹಳಿಯಾಳ ತಾಲೂಕಿನ ಕುಂಬಾರಕೊಪ್ಪ ಗ್ರಾಮದ ಅಶೋಕ ಮೊರಿ ಎನ್ನುವವರ ಮನೆ ಹಿತ್ತಲಿನಲ್ಲಿ ಒಂದೇ ಅಣಬೆ ಬೇರಿನಲ್ಲಿ 13 ಅಣಬೆಗಳು ಅರಳಿದ್ದು ಸಾರ್ವಜನೀಕರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದು ಈಗ ಎಲ್ಲರ ಮೊಬೈಲ್, ವಾಟ್ಸಪ್ ಗಳಲ್ಲಿ ಈ ಚಿತ್ರ ಹರಿದಾಡುತ್ತಿದ್ದು ಈ ಕುರಿತು ಮಾಧ್ಯಮದವರಿಗೆ ಅಶೋಕ ಅವರು ಶನಿವಾರ ಮಾಹಿತಿ ನೀಡಿದರು. … [Read more...] about ಒಂದೇ ಅಣಬೆ ಬೇರಿನಲ್ಲಿ 13 ಅಣಬೆಗಳು