ಹಳಿಯಾಳ : ಹಿಂದೂ ಸಂಘಟನೆಗಳು ಶನಿವಾರ ಹಳಿಯಾಳ ಬಂದ್ಗಾಗಿ ನೀಡಿದ ಕರೆಯನ್ನು ಪಟ್ಟಣದಲ್ಲಿ ಪ್ರತಿಬಂಧಕಾಜ್ಞೆ ಜಾರಿ ಮಾಡಲಾಗಿದ್ದರಿಂದ ಶುಕ್ರವಾರ ರಾತ್ರಿ ಸಂಘಟನೆಯವರು ಬಂದ್ ಕರೆ ಹಿಂದೆ ಪಡೆದಿದ್ದರು. ಶನಿವಾರ ಹಳಿಯಾಳದಲ್ಲಿ ಬಂದ್ ಆಚರಣೆ ಮಾಡಲಾಗಿಲ್ಲ. ತಹಶೀಲ್ದಾರ್ ಹಾಗೂ ಪೋಲಿಸ್ ಅಧಿಕಾರಿಗಳ ಸಮಕ್ಷಮ ಬಿಜೆಪಿಯ ಮುಖಂಡರೊಬ್ಬರು ಶುಕ್ರವಾರ ರಾತ್ರಿ ಬಂದ್ಅನ್ನು ಹಿಂದೆ ಪಡೆಯಲು ಒಪ್ಪಿದ್ದ ಮಾಹಿತಿ ಪಟ್ಟಣದಲ್ಲಿ ಕೆಲವು ಅಂಗಡಿಕಾರರಿಗೆ ತೀರ ತಡವಾಗಿ ತಿಳಿದಿದ್ದ ಕಾರಣ … [Read more...] about ಶನಿವಾರ ಹಳಿಯಾಳ ಬಂದ್ ಆಚರಣೆ ಆಗಿಲ್ಲ
ಹಳಿಯಾಳ ಬಂದ್
ಪರೇಶ್ ಮೇಸ್ತ ಕೊಲೆಯನ್ನು ಖಂಡಿಸಿ, ಭಾಗಶಃ ಹಳಿಯಾಳ ಬಂದ್
ಹಳಿಯಾಳ : ಪರೇಶ್ ಮೇಸ್ತ ಕೊಲೆಯನ್ನು ಖಂಡಿಸಿ ವಿಶ್ವಹಿಂದೂ ಪರಿಷತ್, ಭಜರಂಗದಳ, ಹಿಂದೂ ಜಾಗರಣ ವೇದಿಕೆಯವರು ದಿ.16 ಶನಿವಾರ ಬಂದ್ ಕರೆ ನೀಡಿ ಮತ್ತೇ ದಿ.15ರ ರಾತ್ರಿ ಬಂದ್ ಕರೆಯನ್ನು ಮುಂದಕ್ಕೆ ಹಾಕಿರುವುದಾಗಿ ಮುಖಂಡರು ತಿಳಿಸಿದ್ದರೂ ಸಹಿತ ಹಳಿಯಾಳದಲ್ಲಿ ಶನಿವಾರ ಬಹುತೇಕ ಅಂಗಡಿ, ವಾಣಿಜ್ಯ ಮಳಿಗೆಗಳು ಮುಚ್ಚಿದ್ದು ಭಾಗಶಃ ಹಳಿಯಾಳ ಬಂದ್ ಆಗಿತ್ತು. ಹಳಿಯಾಳದಲ್ಲಿ ಯಾವುದೇ ಸಂಘಟನೆಗಳೇ ಇರಲಿ ಬಂದ್ ಕರೆ ನೀಡಿದರೇ ಸಾರ್ವಜನೀಕರು ಸಹಕಾರ ನೀಡುವುದು ಹಿಂದಿನಿಂದಲೂ … [Read more...] about ಪರೇಶ್ ಮೇಸ್ತ ಕೊಲೆಯನ್ನು ಖಂಡಿಸಿ, ಭಾಗಶಃ ಹಳಿಯಾಳ ಬಂದ್
ಹೊನ್ನಾವರ ಪರೇಶ್ ಮೇಸ್ತ ಕೊಲೆಯನ್ನು ಖಂಡಿಸಿ ದಿ.16 ಶನಿವಾರದಂದು ಹಳಿಯಾಳ ಬಂದ್
ಹಳಿಯಾಳ:ವಿಶ್ವ ಹಿಂದೂ ಪರಿಷತ್, ಭಜರಂಗದಳ, ಹಿಂದೂ ಜಾಗರಣ ವೇದಿಕೆ ಹಾಗೂ ಅಖಂಡ ಹಿಂದೂ ಸಮಾಜದದಿಂದ ಹೊನ್ನಾವರ ಪರೇಶ್ ಮೇಸ್ತ ಕೊಲೆಯನ್ನು ಖಂಡಿಸಿ ದಿ.16 ಶನಿವಾರದಂದು ಹಳಿಯಾಳ ಬಂದ್ ನಡೆಸಲು ನಿರ್ಧರಿಸಲಾಗಿದೆ.ಹಳಿಯಾಳ: ವಿಶ್ವ ಹಿಂದೂ ಪರಿಷತ್, ಭಜರಂಗದಳ, ಹಿಂದೂ ಜಾಗರಣ ವೇದಿಕೆ ಹಾಗೂ ಅಖಂಡ ಹಿಂದೂ ಸಮಾಜದದಿಂದ ಹೊನ್ನಾವರ ಪರೇಶ್ ಮೇಸ್ತ ಕೊಲೆಯನ್ನು ಖಂಡಿಸಿ ದಿ.16 ಶನಿವಾರದಂದು ಹಳಿಯಾಳ ಬಂದ್ ನಡೆಸಲು ನಿರ್ಧರಿಸಲಾಗಿದೆ. ಪಟ್ಟಣದ ಶ್ರೀರಾಮ ಮಂದಿರಲ್ಲಿ … [Read more...] about ಹೊನ್ನಾವರ ಪರೇಶ್ ಮೇಸ್ತ ಕೊಲೆಯನ್ನು ಖಂಡಿಸಿ ದಿ.16 ಶನಿವಾರದಂದು ಹಳಿಯಾಳ ಬಂದ್