ಹೊನ್ನಾವರ : ತಾಲೂಕಿನ ಗೇರಸೊಪ್ಪಾ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳು ಶಾಸಕ ಮಂಕಾಳು ವೈದ್ಯರಿಗೆ ಬಹಿರಂಗ ಪತ್ರ ಬರೆದು ಕಳಿಸಿದ್ದಾರೆ. ತಮ್ಮ ಶಾಸಕತ್ವದ ಅವಧಿಯಲ್ಲಿ ಸರಕಾರಿ ಪ್ರೌಢಶಾಲೆ ಗೇರಸೊಪ್ಪಾದ ಎಸ್.ಡಿ.ಎಂ.ಸಿ. ಅಧ್ಯಕ್ಷರಾಗಿದ್ದು ತಮ್ಮ ಯಾವುದೇ ಬೇಡಿಕೆಗಳಿಗೆ ಸ್ಪಂದಿಸಿಲ್ಲ ಎಂದು ತಿಳಿಸಿದ್ದಾರೆ. ಮುಖ್ಯವಾಗಿ ಶಾಸಕರ ಬೆಂಬಲಿಗರಾದ ಗೋವಿಂದ ಎಸ್.ನಾಯ್ಕ ಹಾಗೂ ರಾಘು ನಾಯ್ಕರು ಶಾಲಾ ಆವರಣದ ಮಣ್ಣು ತೆಗೆದು ಹೈ ವೋಲ್ಟೆಜ್ನ ಲೈಟ್ ಕಂಬ ಶಾಲೆಯ ಮೇಲೆ ಬೀಳುವ … [Read more...] about ಮಂಕಾಳು ವೈದ್ಯರಿಗೆ ಯುವಕರಿಂದ ಪತ್ರ