ಹೊನ್ನಾವರ; ತಾಲೂಕಿನ ಮಂಕಿ ಗ್ರಾಮದ ಬೊಳೆ ಬಸ್ತಿಯಲ್ಲಿ ಮಳೆಯ ನೀರಿನಿಂದ ನದಿಯ ಕಟ್ಟು ಮುರಿದು ನೂರಾರು ಎಕೆರೆ ಕೃಷಿ ಭೂಮಿ ನಾಶಗೊಂಡು ರೈತರು ಪರದಾಡುವಂತಾಗಿದೆ.ಹೊನ್ನಾವರ ತಾಲೂಕಿನ ಮಂಕಿ ಗ್ರಾಮವು ಸಾವಿರಾರು ಎಕರೆ ಕೃಷಿ ಭೂಮಿಯನ್ನು ಹೊಂದಿರುವ ದೊಡ್ಡ ಗ್ರಾಮ. ಹಿಂದೆ ಒಂದೇ ಗ್ರಾಮವಾಗಿದ್ದ ಈ ಗ್ರಾಮ ನಾಲ್ಕು ಗ್ರಾಮಗಳಾಗಿ ಬೇರ್ಪಡಿಸಿದ್ದಾರೆ. ರಾಜ್ಯದಲ್ಲಿಯೇ ಅತಿ ಹೆಚ್ಚಿನ ಜನಸಂಖೈ ಹೊಂದಿರುವ ಗ್ರಾಮ ಈಗ ಮಂಕಿ ಗುಳದಕೇರಿ, ಚಿತ್ತಾರ, ಹಳೇಮಠ ಹಾಗೂ ಅನಂತವಾಡಿ … [Read more...] about ಹಳ್ಳದ ಕಟ್ಟು ಮುರಿದು ಕೃಷಿ ಭೂಮಿ ನಾಶ