ಹೊನ್ನಾವರ – ಜೀವನದಲ್ಲಿ ಮೊದಲಬಾರಿಗೆ ಚುನಾವಣಾ ರಾಜಕೀಯಕ್ಕೆ ಎಂಟ್ರಿ ಕೊಟ್ಟು ಪ್ರಥಮ ಯತ್ನದಲ್ಲಿಯೇ ದಾಖಲೆಯ 202 ಮತಗಳ ಅಂತರದಲ್ಲಿ ಗೆಲುವಿನ ನಗುಬೀರಿದ್ದ ಶಿವರಾಜ ಮೇಸ್ತ ಇದೀಗ ಮೀನುಗಾರ ಸಮುದಾಯಕ್ಕೆ ಇದುವರೆಗೂ ಮರೀಚಿಕೆಯಾಗಿದ್ದ ಪಟ್ಟಣಪಂಚಾಯತ ಅಧ್ಯಕ್ಷ ಗಾದಿಯನ್ನೂ ಎರುವ ಮೂಲಕ ಹೊಸ ದಾಖಲೆಬರೆದಿದ್ದಾರೆ.ನಗರದೇವತೆ ಶ್ರೀ ದಂಡಿನ ದುರ್ಗಾದೇವಿ ದೇವಾಲಯದ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ, ಕೊಂಕಣಿ ಖಾರ್ವಿ ಸಮಾಜದ ಕೆಳಗಿನ ಪಾಳ್ಯದ ಘಟಕಾಧ್ಯಕ್ಷರಾಗಿ, ತಾಲೂಕಾ … [Read more...] about ಬರ ನೀಗಿದ ಶಿವರಾಜ – ಮೀನುಗಾರ ಸಮಾಜದಿಂದ ಪಟ್ಟಣಪಂಚಾಯತ ಅಧ್ಯಕ್ಷಗಾದಿಗೇರಿದ ಮೊದಲ ವ್ಯಕ್ತಿಯ ಮುಂದಿದೆ ಸಾಕಷ್ಟು ಸವಾಲು
ಹಿಂದೂಪರ ಸಂಘಟನೆ
ಗಲಭೆಯಲ್ಲಿ ನಾಪತ್ತೆಯಾದವನ ಶವ ಪತ್ತೆ : ಮತ್ತೆ ಉದ್ವಿಗ್ನ ಪರಿಸ್ಥಿತಿ ಸೃಷ್ಠಿ
ಹೊನ್ನಾವರ :ಪಟ್ಟಣದಲ್ಲಿ ಬುಧವಾರ ನಡೆದ ಗಲಭೆಯ ಸಂದರ್ಭದಲ್ಲಿ ನಾಪತ್ತೆಯಾದ ಪರೇಶ ಎಂಬ ಯುವಕನ ಶವ ಶುಕ್ರವಾರ ಬೆಳಿಗ್ಗೆ ಪಟ್ಟಣದ ಬಸ್ ನಿಲ್ದಾಣದ ಬಳಿಯ ಶೆಟ್ಟಿಕೆರೆಯಲ್ಲಿ ತೇಲುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತಾಲೂಕಿನಾದ್ಯಂತ ಜನರು ಆಗಮಿಸುತ್ತಿದ್ದು ಮತ್ತೆ ಉದ್ವಿಗ್ನ ಸ್ಥಿತಿಯುಂಟಾಗಿದೆ. ಗಲಭೆಯ ದಿನ ನಾಪತ್ತೆಯಾದ ಯುವಕನನ್ನು ಪತ್ತೆಹಚ್ಚಬೇಕು ಎಂದು ಪಟ್ಟಣದ ದುರ್ಗಾಕೇರಿಯ ಪ್ರೌಢಶಾಲಾ ಮೈದಾನದಲ್ಲಿ ಗುರುವಾರ ಬೆಳಿಗ್ಗೆ … [Read more...] about ಗಲಭೆಯಲ್ಲಿ ನಾಪತ್ತೆಯಾದವನ ಶವ ಪತ್ತೆ : ಮತ್ತೆ ಉದ್ವಿಗ್ನ ಪರಿಸ್ಥಿತಿ ಸೃಷ್ಠಿ