ಯಲ್ಲಾಪುರ: ಪಟ್ಟಣ ಪಂಚಾಯತಿ ಸಾಮಾನ್ಯ ಸಭೆ ಪಟ್ಟಣ ಪಂಚಾಯತಿ ಅಧ್ಯಕ್ಷೆ ಸುನಂದಾದಾಸ ಅಧ್ಯಕ್ಷತೆಯಲ್ಲಿ ನಡೆಯಿತು. ಪಟ್ಟಣ ವ್ಯಾಪ್ತಿಗೆ ಕುಡಿಯುವ ನೀರು ಸುಧಾರಣೆ ಯೋಜನೆಯನ್ನು ಕಾಳಿ ನದಿಯ ತಟ್ಟಿಹಳ್ಳ ಹಿನ್ನೀರಿನಿಂದ ೦.೧೩ ಟಿಎಂಸಿ ನೀರು ಪೂರೈಕೆ ಮಾಡಲು ಸರಕಾರದಿಂದ ಅನುಮೋದನೆಯಾದ ಸುಮಾರು ೯೧ ಕೋಟಿ ರೂಗಳ ಅಂದಾಜು ಪತ್ರಿಕೆಗೆ ಸದಸ್ಯರು ಅನುಮೋದನೆ ನೀಡುವ ಕುರಿತು ಚರ್ಚೆ ನಡೆಯಿತು.ಸದಸ್ಯ ರಾಧಾಕೃಷ್ಣ ನಾಯ್ಕ ,ಸತೀಶ ನಾಯ್ಕ ಮಾತನಾಡಿ … [Read more...] about ತಟ್ಟಿಹಳ್ಳ ಹಿನ್ನೀರಿನಿಂದ ನೀರು ಪೂರೈಕೆ ಚರ್ಚೆ