ಹಳಿಯಾಳ :- 2019-20 ನೇ ಸಾಲಿನ ಕರ್ನಾಟಕ ವಿಶ್ವ ವಿದ್ಯಾಲಯ ಏಕವಲಯ ಗುಡ್ಡಗಾಡು ಓಟ ಸ್ಪರ್ದೆ ಹಾಗೂ ಕರ್ನಾಟಕ ವಿಶ್ವವಿದ್ಯಾಲಯ ತಂಡದ ಆಯ್ಕೆ ಪ್ರಕ್ರಿಯೇಯು ಹಳಿಯಾಳ ತಾಲೂಕಿನ ಹವಗಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು. ದಿ.16 ಮತ್ತು 17 ಎರಡು ದಿನಗಳ ಕಾಲ ಹವಗಿಯ ಡಿಗ್ರಿ ಕಾಲೇಜಿನಲ್ಲಿ ನಡೆದ ಆಯ್ಕೆ ಮತ್ತು ಸ್ಪರ್ದಾ ಕಾರ್ಯಕ್ರಮದಲ್ಲಿ ಕರ್ನಾಟಕ ವಿಶ್ವ ವಿದ್ಯಾಲಯದ ಅಧಿನದಲ್ಲಿ ಬರುವ ಹುಬ್ಬಳ್ಳಿ-ಧಾರವಾಡ, ಉತ್ತರ ಕನ್ನಡ, ಗದಗ ಹಾಗೂ … [Read more...] about ಹಳಿಯಾಳದ ಹವಗಿಯ ಡಿಗ್ರಿ ಕಾಲೇಜಿನಲ್ಲಿ ನಡೆದ ಕ.ವಿ.ವಿ.ಏಕವಲಯ ಗುಡ್ಡಗಾಡು ಓಟ ಸ್ಪರ್ಧೆ ಯಶಸ್ವಿ
ಹುಬ್ಬಳ್ಳಿ ಧಾರವಾಡ
ಹೊನ್ನಾವರ ಬಸ್ ಸ್ಟ್ಯಾಂಡ್, ಹಲವು ವರ್ಷದಿಂದ ಅನುಸರಿಸಿ ಬರುತ್ತಿರುವ ಸಾರಿಗೆಯ ನಿಯಮ ಬಾಹಿರ ಚಟುವಟಿಕೆ,ಶಾಸಕರಿಂದ ಪರಿಹಾರ ದೊರಕಿಸಿಕೊಡುವಲ್ಲಿ ಯಶಸ್ವಿ
ಹೊನ್ನಾವರ : À ಕುಮಟಾ- ಹೊನ್ನಾವÀ ಶಾಸಕರಾದ ದಿನಕರ ಕೆ. ಶೆಟ್ಟಿಯವರನ್ನು ಭೇಟಿಯಾಗಿ ಹೊನ್ನಾವರ ಬಸ್ ಸ್ಟ್ಯಾಂಡ್, ಹಲವು ವರ್ಷದಿಂದ ಅನುಸರಿಸಿ ಬರುತ್ತಿರುವ ಸಾರಿಗೆಯ ನಿಯಮ ಬಾಹಿರ ಚಟುವಟಿಕೆಯನ್ನು ಗಮನಕ್ಕೆ ತಂದು ಅದಕ್ಕೆ ಶಾಸಕರಿಂದ ಪರಿಹಾರ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಹೌದು, ಬಹುದಿನದಿಂದ ಹೊನ್ನಾವರದ ಜನತೆಯು ರಾತ್ರಿ 8.00 ರ ನಂತರ ಯಾವುದೇ ದೂರದ ಊರಿಗೆ ತೆರಳುವ ಸಾರಿಗೆ ಬಸ್ಸು ಹೊನ್ನಾವರದ ಬಸ್ ಸ್ಟ್ಯಾಂಡ್ಗೆ ಹೋಗದೆ ಶರಾವತಿ ವೃತ್ತದ ಹತ್ತಿರ … [Read more...] about ಹೊನ್ನಾವರ ಬಸ್ ಸ್ಟ್ಯಾಂಡ್, ಹಲವು ವರ್ಷದಿಂದ ಅನುಸರಿಸಿ ಬರುತ್ತಿರುವ ಸಾರಿಗೆಯ ನಿಯಮ ಬಾಹಿರ ಚಟುವಟಿಕೆ,ಶಾಸಕರಿಂದ ಪರಿಹಾರ ದೊರಕಿಸಿಕೊಡುವಲ್ಲಿ ಯಶಸ್ವಿ