ಹಳಿಯಾಳ :- ಹಳಿಯಾಳದ ಪುರಸಭೆಯಮಾಜಿ ಅಧ್ಯಕ್ಷರು, ಅಖಿಲ ಭಾರತ ವೀರಶೈವ ಮಹಾಸಭಾದ ಉತ್ತರ ಕನ್ನಡ ಜಿಲ್ಲಾಧ್ಯಕ್ಷರಾಗಿದ್ದ ಶ್ರೀಕಾಂತ ಹೂಲಿಯವರು ಹೃದಯಾಘಾತದಿಂದ ಶುಕ್ರವಾರ ಬೆಳಗಿನ ಜಾವ ಕೊನೆಯುಸಿರೆಳೆದರು. ಹಳಿಯಾಳ ಪಟ್ಟಣದ ಹಿರಿಯ ಚೇತನರಾಗಿದ್ದ ಅವರು ತಮ್ಮ 73 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. ದುರ್ದೈವ ಎಂದರೇ ಕಳೆದ 2 ತಿಂಗಳ ಹಿಂದೆಯಷ್ಟೇ ಅವರ ಧರ್ಮಪತ್ನಿದ್ರಾಕ್ಷಾಯಿಣಿ ಅನಾರೋಗ್ಯದಿಂದ ನಿಧನರಾಗಿದ್ದರು ಎಂಬುದೇ ನೋವಿನ ಸಂಗತಿಯಾಗಿದೆ.ಹೂಲಿ ಅವರು … [Read more...] about ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಹಳಿಯಾಳದಶ್ರೀಕಾಂತಹೂಲಿ_ನಿಧನ
ಹೃದಯಾಘಾತ
ಹೊನ್ನಾವರ ಎಸ್.ಡಿ.ಎಮ್ ಕಾಲೇಜ್ ನಿವೃತ್ತ ನೌಕರ, ಆರ್.ಡಿ.ನಾಯ್ಕ ನಿಧನಕ್ಕೆ ಸಂತಾಪ
ಹೊನ್ನಾವರ ತಾಲೂಕ ನಾಮಧಾರಿ ಹಿರಿಯ ನಾಗರೀಕ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಲಿದ್ದ, ಆರ್.ಡಿ. ನಾಯ್ಕ. ಪ್ರಭಾತನಗರ ಇವರು ಹೃದಯಾಘಾತದಿಂದ ನಿಧನ ಹೊಂದಿರುವ ಬಗ್ಗೆ ಸಮಾಜದ ಪ್ರಮುಖರು ತೀವೃ ಸಂತಾಪ ವ್ಯಕ್ತಪಡಿಸಿದ್ದಾರೆ.ಹೊನ್ನಾವರ ತಾಲೂಕ ನಾಮಧಾರಿ ಹಿರಿಯ ನಾಗರೀಕ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಲಿದ್ದ, ಆರ್.ಡಿ. ನಾಯ್ಕ. ಪ್ರಭಾತನಗರ ಇವರು ಹೃದಯಾಘಾತದಿಂದ ನಿಧನ ಹೊಂದಿರುವ ಬಗ್ಗೆ ಸಮಾಜದ ಪ್ರಮುಖರು ತೀವೃ … [Read more...] about ಹೊನ್ನಾವರ ಎಸ್.ಡಿ.ಎಮ್ ಕಾಲೇಜ್ ನಿವೃತ್ತ ನೌಕರ, ಆರ್.ಡಿ.ನಾಯ್ಕ ನಿಧನಕ್ಕೆ ಸಂತಾಪ
ಮಗಳ ಮದುವೆ ಮಂಟಪದಲ್ಲೇ ತಾಯಿ ಹೃದಯಾಘಾತದಿಂದ ವಿಧಿವಶ
ಬೆಳ್ತಂಗಡಿ : ಮಗಳ ಮದುವೆಯನ್ನು ಸಂಭ್ರಮದಿಂದ ನೋಡುತ್ತಾ ಸಂತಸದಲ್ಲಿದ್ದ ತಾಯಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ದಾರುಣ ಘಟನೆ ಗುರುವಾರ ನಡೆದಿದೆ . ಬೆಳ್ತಂಗಡಿಯ ಪಿಲಿಗೂಡು ನಿವಾಸಿ ತನಿಯಪ್ಪ ಎನ್ನುವವರ ಪತ್ನಿ ವಾರಿಜಾ (50 ) ಎನ್ನುವವರು ಮಗಳ ಮದುವೆ ಮುಗಿದ ಬಳಿಕ ಕುಸಿದು ಬಿದ್ದಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯೆ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ನವ್ಯ ಮತ್ತು ಆನಂದ ಅವರ … [Read more...] about ಮಗಳ ಮದುವೆ ಮಂಟಪದಲ್ಲೇ ತಾಯಿ ಹೃದಯಾಘಾತದಿಂದ ವಿಧಿವಶ