ಹೊನ್ನಾವರ;ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಸ್ನ್ ಸೊಸೈಟಿ ಬೆಂಗಳೂರು ಮತ್ತು ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಕಾರವಾರ ಇವುಗಳ ಸಂಯುಕ್ತಾಶ್ರಯದಲ್ಲಿ ತಾಲೂಕಾ ಆಸ್ಪತ್ರೆಯ ಸಿಬ್ಬಂಧಿಗಳಿಗೆ ನಡೆದ ಹೆಚ್.ಐ.ವಿ/ಏಡ್ಸ್ ಕುರಿತ ತರಭೇತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು. ತಾಲೂಕಾ ಆಸ್ಪತ್ರೆಯ ಹೃದಯ ರೋಗ ತಜ್ಞರು,ಲಿಂಕ್ ಎ.ಆರ.ಟಿ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ|| ಪ್ರಕಾಶ ನಾಯ್ಕ ಮಾತನಾಡಿ ಹೆಚ್.ಐ.ವಿ ಸೊಂಕಿತರನ್ನು ಏಡ್ಸ್ ರೋಗಿಗಳು ಎಂದು ಕರೆಯುವಂತಿಲ್ಲ.ಅವರು … [Read more...] about ತಾಲೂಕಾ ಆಸ್ಪತ್ರೆಯ ಸಿಬ್ಬಂಧಿಗಳಿಗೆ ಹೆಚ್.ಐ.ವಿ/ಏಡ್ಸ್ ತರಭೇತಿ ಕಾರ್ಯಗಾರ