ಕಾರವಾರ:ಬಾಡದಲ್ಲಿರುವ ಗುರುಮಠದ ಬಳಿ ಬೃಹತ್ ಗಾತ್ರದ ಹೆಬ್ಬಾವೊಂದು ಕಾಣಿಸಿಕೊಂಡು ಬಳಿಕ ಉರಗ ತಜ್ಞ ಸಹಾಯದೊಂದಿಗೆ ಅದನ್ನು ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳ ವಶಕ್ಕೆ ನೀಡಲಾಯಿತು. ಗುರುಮಠದ ಹತ್ತಿರ ಇರುವ ಮಹೇಶ ನಾರಾಯಣ ನಾಯ್ಕರ ಮನೆಯ ಎದುರಿನ ಕಂಪೌಂಡ್ ಒಳಗೆ ಸುಮಾರು 14 ಅಡಿ ಉದ್ದ ಹಾಗೂ 80 ಕೆ.ಜಿ. ತೂಕದ ಬೃಹತ್ ಹೆಬ್ಬಾವು ಬೇಟೆಯನ್ನು ಹುಡುಕಿ ಬಂದಿತ್ತು. ಇದನ್ನು ಕಂಡ ತಕ್ಷಣ ಸ್ಥಳೀಯರು ಉರಗ ತಜ್ಞ ಸದಾಶಿವಗಡದ ಮುರಾದ್ ಖಾನ್ ಅವರಿಗೆ ವಿಷಯ ತಿಳಿಸಿದರು. … [Read more...] about ಬೃಹತ್ ಗಾತ್ರದ ಹೆಬ್ಬಾವು ಸೆರೆ
ಹೆಬ್ಬಾವು
ಒಂದೇ ದಿನದಲ್ಲಿ 4 ಹೆಬ್ಬಾವು ಹಿಡಿದ ಉರಗ ತಜ್ಞ
ಕಾರವಾರ:ಅವರ್ಸಾದ ಉರಗ ತಜ್ಞ ಮಹೇಶ ನಾಯ್ಕ ಒಂದೇ ದಿನದಲ್ಲಿ ಬೇರೆ ಬೇರೆ ಕಡೆ 4 ಹೆಬ್ಬಾವುಗಳನ್ನು ಹಿಡಿದು ಅರಣ್ಯ ಇಲಾಖೆಯ ಸಹಾಯದಿಂದ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಅಂಕೋಲಾದ ಕಣಗಿಲ್ನ ಆನಂದು ಗೌಡ ಅವರ ಮನೆಯ ಕೋಳಿ ಗೂಡಿಗೆ ನುಗ್ಗಿದ ಹೆಬ್ಬಾವು 1 ಕೋಳಿಯನ್ನು ನುಂಗಿತ್ತು. ವಿಷಯ ತಿಳಿದ ಮಹೇಶ ನಾಯ್ಕ ಸ್ಥಳಕ್ಕೆ ತೆರಳಿ ಹೆಬ್ಬಾವನ್ನು ಹಿಡಿದರು. ಬಳಿಕ ಇಲ್ಲಿನ ಬೆಲೆಕೇರಿಯಲ್ಲಿ ಉದಯ ನಾಯ್ಕ ಅವರ ಮನೆಯ ಬಳಿ ಹೆಬ್ಬಾವು ಕಾಣಿಸಿಕೊಂಡಿರುವ ಸುದ್ದಿ ತಿಳಿದು … [Read more...] about ಒಂದೇ ದಿನದಲ್ಲಿ 4 ಹೆಬ್ಬಾವು ಹಿಡಿದ ಉರಗ ತಜ್ಞ