ಹೊನ್ನಾವರ: ಕನ್ನಡಪರ ಸಂಘಟನೆಯವರು ಪರಭಾಷಾವಿರೋಧಿಗಳಲ್ಲ. ಕನ್ನಡಭಾಷೆಗೆ ಅನ್ಯಾಯವಾಗುವ ಪ್ರಸಂಗ ಎದುರಾದರೆ ಯಾವುದೇ ಪಕ್ಷದ ವಿರುದ್ದ ಹೋರಾಡಲು ಹಿಂಜರಿಯುದಿಲ್ಲ ಎಂದು ಕನ್ನಡಸಿರಿ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಆನಂದಕುಮಾರ ಹೇಳಿದರು.ಅವರು ಕರ್ನಾಟಕ ಕ್ರಾಂತಿರAಗದ ಸಾಲ್ಕೋಡ್ ಘಟಕದ ಮೂರನೇ ವರ್ಷದ ವಾರ್ಷಿಕೊತ್ಸವಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡುತ್ತಾ ನಮ್ಮ ನಾಡು ಪರಭಾಷೆಯ ಹಿನ್ನಲೆಯಲ್ಲಿ ಒಡೆದು ಹಾಳಾಗುತ್ತದೆ. ನಮ್ಮಲ್ಲಿ ಭಾಷೆಯ ಬಗ್ಗೆ ಒಗ್ಗಟ್ಟಿನ ಕೊರತೆ … [Read more...] about ಕನ್ನಡಭಾಷೆಗೆ ಅನ್ಯಾಯವಾಗುವ ಪ್ರಸಂಗ ಎದುರಾದರೆ ಯಾವುದೇ ಪಕ್ಷದ ವಿರುದ್ದ ಹೋರಾಡಲು ಹಿಂಜರಿಯುದಿಲ್ಲ;ಆನಂದಕುಮಾರ
ಹೆಮ್ಮೆಯ ವಿಷಯ
ಸಿರಿ ಬಿ.ಎಸ್.ಡಬ್ಲು ಕಾಲೇಜಿನ ಗ್ರಾಮೀಣ ತರಬೇತಿ ಶಿಬಿರ ಸಮಾರೊಪ
ಹೊನ್ನಾವರ:ಸಮಾಜಕ್ಕೆ ತನ್ನಿಂದಾಗುವ ಸೇವೆಯನ್ನು ಮಾಡಲು ಸದಾ ಕಾಲ ಸಿದ್ದರಿರುವ ವಿದ್ಯಾರ್ಥಿ ಸಮುದಾಯವೆಂದರೆ ಬಿ.ಎಸ್.ಡಬ್ಲು ವಿದ್ಯಾರ್ಥಿಗಳು. ಇವರು ಮುಂದಿನ ದಿನದಲ್ಲಿ ಉಜ್ವಲ ಭಾರತವನ್ನು ನಿರ್ಮಿಣಕ್ಕೆ ಮುನ್ನುಡಿ ಬರೆಯವರರು ಎಂದು ಜಿಲ್ಲಾ ಪಂಚಾಯತ ಸದಸ್ಯೆ ಶ್ರೀ ಕಲಾ ಶಾಸ್ತ್ರಿ ಅಭಿಪ್ರಾಯಪಟ್ಟರು. ಅವರು ಹೊನ್ನಾವರ ತಾಲೂಕಿನ ನಗರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಅರೇಅಂಗಡಿ ಸಿರಿ ಬಿಎಸ್.ಡಬ್ಲು ಕಾಲೇಜಿನ ಗ್ರಾಮೀಣ ಸಮಾಜ ಕಾರ್ಯ ತರಬೇತಿ … [Read more...] about ಸಿರಿ ಬಿ.ಎಸ್.ಡಬ್ಲು ಕಾಲೇಜಿನ ಗ್ರಾಮೀಣ ತರಬೇತಿ ಶಿಬಿರ ಸಮಾರೊಪ