ಹೊನ್ನಾವರ: ವಿದ್ಯುತ್ ಇಲಾಖೆ ಖಾಸಗೀಕರಣದ ವಿರುದ್ಧ ಹೋರಾಟ ನಡೆಸಲು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕಕರ ಸಂಘದ ಹೊನ್ನಾವರ ಘಟಕದ ಹಾಗೂ ಒಕ್ಕೂಟದ ಪದಾಧಿಕಾರಿಗಳು ಸೇರಿ ರೂಪರೇಷೆಗಳನ್ನು ಸಿದ್ದಪಡಿಸಿದ್ದಾರೆ.ಹೊನ್ನಾವರ ಹೆಸ್ಕಾಂ ಕಚೇರಿಯ ಆವರಣದಲ್ಲಿ ಆಯೋಜಿಸಿದ ಸಭೆಯಲ್ಲಿ ಪಾಲ್ಗೊಂಡಿದ್ದ ನೌಕರರ ಸಂಘದ ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯ ವಿನಾಯಕ ನಾಯ್ಕ ಮಾತನಾಡಿ, ಖಾಸಗೀಕರಣದ ಕಾಯಿದೆಯಿಂದ ರೈತರಿಗೆ, ಬಡವರಿಗೆ ನೀಡುತ್ತಿರುವ ಭಾಗ್ಯಜ್ಯೋತಿ ಉಚಿತ … [Read more...] about ಖಾಸಗೀಕರಣದ ವಿರುದ್ಧ ಹೆಸ್ಕಾಂ ನೌಕರರರಿಂದ ಪ್ರತಿಭಟನೆ ಸಿದ್ದತೆ