ಹಳಿಯಾಳ: ಅವಸಾನದ ಅಂಚಿನಲ್ಲಿರುವ ಹಾಗೂ ಕಣ್ಮರೆಯಾಗುತ್ತಿರುವ ಅನೇಕ ಕಲೆಯನ್ನು ಉಳಿಸಲು ಅಕಾಡೆಮಿಗಳು ಕಾರ್ಯನಿರ್ವಹಿಸುತ್ತದೆ. ಆ ನಿಟ್ಟಿನಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಯಕ್ಷಗಾನ ಗೊಂಬೆಯಾಟದ ಕಲೆಯನ್ನು ಸಂರಕ್ಷಿಸಲು ಕರ್ನಾಟಕ ಯಕ್ಷಗಾನ ಅಕಾಡೆಮಿ ಶ್ರಮಿಸುತ್ತಿದೆ ಎಂದು ಅಕಾಡೆಮಿಯ ರಿಜಿಸ್ಟ್ರಾರ್ರಾದ ಎಸ್.ಎಚ್ ಶಿವರುದ್ರಪ್ಪ ಹೇಳಿದರು. ಅವರು ಚಿಬ್ಬಲಗೇರಿ ಶಾಲೆಯ ಸಭಾ ಭವನದಲ್ಲಿ ಹೊಂಗಿರಣ ಸಂಸ್ಥೆ ಮತ್ತು ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇವರ … [Read more...] about ತಾಲೂಕಿನ ಚಿಬ್ಬಲಗೇರಿ ಶಾಲೆಯಲ್ಲಿ ಯಕ್ಷಗಾನ ಗೊಂಬೆಯಾಟ ಕಲಾ ಶಿಬಿರ
ಹೊಂಗಿರಣ ಸಂಸ್ಥೆ
ಗಾಂಧೀಜಿಯ ಕನಸನ್ನು ನನಸು ಮಾಡುನ ಚೆರಿಶ ಸಂಸ್ಥೆ- ಮಹಾದೇವ ಪವಾರ
ಹಳಿಯಾಳ: ಗಾಂಧೀಜಿಯ ಕನಸನ್ನು ನನಸು ಮಾಡುನ ಚೆರಿಶ ಸಂಸ್ಥೆ ಕಾರ್ಯ ಶ್ಲಾಗನೀಯವಾಗಿದೆ ಮಕ್ಕಳಿಗಾಗಿ ಮಹಿಳೆಯರಿಗಾಗಿ ಇಂತಹ ಕುಗ್ರಾಮದಲ್ಲಿ ಹಮ್ಮಿಕೊಂಡಿರುವ ಈ ಶ್ರಮದಾನದ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು ಇದರ ಕಾರ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಮತ್ತು ಚೆರಿಶ್ ಸಂಸ್ಥೆಗೆ ಸಹಕಾರ ನೀಡಿ ಎಂದು ಜನಗಾ ಗ್ರಾಮ ಪಂಚಾಯತ ಅಧ್ಯಕ್ಷ ಮಹಾದೇವ ಪವಾರ ಮಕ್ಕಳಿಗೆ ಕರೆ ನೀಡಿದರು. ಅವರು ತಾಲೂಕಿನ ಜತಗಾ ಗೌಳಿವಾಡ ಗ್ರಾಮದಲ್ಲಿ ಚೆರಿಶ್ ಸಂಸ್ಥೆ ಮತ್ತು ಹೊಂಗಿರಣ ಸಂಸ್ಥೆಗಳ … [Read more...] about ಗಾಂಧೀಜಿಯ ಕನಸನ್ನು ನನಸು ಮಾಡುನ ಚೆರಿಶ ಸಂಸ್ಥೆ- ಮಹಾದೇವ ಪವಾರ