ಹೊನ್ನಾವರ - ಬೆಂಬಿಡದೇ ಕಾಡುತ್ತಿರುವ ಕೊರೊನಾ ಸೋಂಕನ್ನು ಪತ್ತೆ ಮಾಡುವ ಪ್ರಯೋಗಗಳು ಭರದಿಂದ ಸಾಗಿರುವಾಗಲೇ ಸೋಂಕಿನ ಲಕ್ಷಣಗಳಲ್ಲೊಂದಾದ ದೇಹದ ಉಷ್ಠಾಶವನ್ನು ಕುಳಿತಲ್ಲಿಯೇ ಪತ್ತೆಮಾಡುವ ತಂತ್ರಾಂಶವನ್ನು ಜಿಲ್ಲೆಯ ಶಿರಸಿಯ ಅಕ್ಷತಾ ಕರಿ, ಸಿದ್ದಾಪುರ ತಾಲೂಕಿನ ದೊಡ್ಮನೆಯ ನಾಗರಾಜ ನಾರಾಯಣ ಭಟ್ ಹಾಗೂ ಹೊನ್ನಾವರದ ಪ್ರಥ್ವಿ ಪಾಲೇಕರ್ ಇವರುಗಳು ಅಭಿವೃದ್ಧಿಪಡಿಸಿದ್ದಾಗಿ ಹೇಳಿಕೊಂಡಿದ್ದಾರೆ.ಬೆಂಗಳೂರಿನಲ್ಲಿ ಕೊಕೊಸ್ಲ್ಯಾಬ್ ಇನೊವೆಟಿವ್ ಸೊಲ್ಯುಸನ್ ಕಂಪನಿಯ ಮೂಲಕ … [Read more...] about ಕೊರೊನಾ ಪತ್ತೆಗೆ ಸುಲಭ;ದೇಹದ ಉಷ್ಣಾಂಶವನ್ನು ಪತ್ತೆಮಾಡುವ ತಂತ್ರಾಂಶ ಅಭಿವೃದ್ಧಿಪಡಿಸಿದ ಅಕ್ಷತಾ ಕರಿ, ನಾರಾಯಣ ಭಟ್, ಅಕ್ಷತಾ ಪಾಲೇಕರ್