ಹೊನ್ನಾವರ;ಚತುಷ್ಪಥ ಕಾಮಗಾರಿಯಿಂದಾಗಿ ಪಟ್ಟಣದಲ್ಲಿ ಈಗಿರುವ ರಿಕ್ಷಾ ನಿಲ್ದಾಣಗಳು ನೆಲೆಕಳೆದುಕೊಳ್ಳಲಿದ್ದು ಪರ್ಯಾಯ ರಿಕ್ಷಾ ನಿಲ್ದಾಣವನ್ನು ಕಲ್ಪಿಸುವಂತೆ ತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ರಿಕ್ಷಾ ಚಾಲಕರು ಮಾಲಕರ ಸಂಘದ ಅಧ್ಯಕ್ಷ ಶಿವರಾಜ ಮೇಸ್ತ ನೇತ್ರತ್ವದಲ್ಲಿ ಮನವಿ ಸಲ್ಲಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಕಾಸರಕೋಡ ಹಿರೇಮಠ ಆಟೋ ನಿಲ್ದಾಣ, ಶರಾವತಿ ಸರ್ಕಲ್ ನಿಲ್ದಾಣ, ಕಾಮತ ಹೊಟೇಲ್ ಆಟೋರಿಕ್ಷಾ ನಿಲ್ದಾಣ, ಹೈವೇ ಆಟೋ ನಿಲ್ದಾಣ ಇದೆ … [Read more...] about ಪರ್ಯಾಯ ಅಟೋರಿಕ್ಷಾ ನಿಲ್ದಾಣ ಕಲ್ಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಹೊನ್ನಾವರ ಆಟೋ ರಿಕ್ಷಾ ಯೂನಿಯನ್ ವತಿಯಿಂದ ಮನವಿ