ತಾಲೂಕಿನ ಮುಗ್ವಾ ಸುಬ್ರಹ್ಮಣ್ಯ ಸಮೀಪದ ಬಾಳೆಗದ್ದೆ ತಿರುವಿನ ಮರ್ಮವನ್ನು ಅರಿಯಲು ಸಾಧ್ಯವಾಗದ ವಾಹನ ಚಾಲಕರು ವಾಹನಗಳನ್ನು ಮಗುಚಿ ಹಾಕಿಕೊಳ್ಳುತ್ತಿರುವ ಘಟನೆಗಳು ಹೆಚ್ಚುತ್ತಲೇ ಇದ್ದು ಈ ತಿರುವಿನ ಬಗ್ಗೆ ಜನರಲ್ಲಿ ಆತಂಕ ಮನೆಮಾಡುವಂತಾಗಿದೆ.ಗೇರಸೊಪ್ಪಾ ಕಡೆಯಿಂದ ಹೊನ್ನಾವರ ಕಡೆಗೆ ಹೋಗುವಾಗ ವೇಗವಾಗಿ ಬರುವ ಚಾಲಕರು ಹುಲಿಯಪ್ಪನ ಕಟ್ಟೆ ದಾಟಿದ ತಕ್ಷಣ ಇಳಿಜಾರಿನಲ್ಲಿ ಬಲಕ್ಕೆ ಹೊರಳಿದ ತಕ್ಷಣ ಸ್ಟಿಯರಿಂಗ್ನ್ನು ಎಡಕ್ಕೆ ತಿರುಗಿಸಬೇಕಾದ ಈ ತೀಕ್ಷಣ ತಿರುವಿನಲ್ಲಿ … [Read more...] about ನಿಲ್ಲುತ್ತಿಲ್ಲ ಅಪಘಾತಗಳ ಸಂಖ್ಯೆ – ಉತ್ತರ ಕಾಣದ ಪ್ರಶ್ನೆಯಾಗಿರುವ ಬಾಳೆಗದ್ದೆ ಕ್ರಾಸ್