ಹೊನ್ನಾವರ: ನಗರದ ಬಾಂದೇಹಳ್ಳದ ಪ್ರಕಾಶ ಸಾಂತೋಲಿನ್ ಡಿಸೋಜಾ ಎನ್ನುವವರ ಮನೆಯ ಬೀಗವನ್ನು ಹಗಲು ಹೊತ್ತಿನಲ್ಲಿ ಮುರಿದು ಮನೆಯಲ್ಲಿದ್ದ ಚಿನ್ನದ ಸರ ಮತ್ತು 35 ಸಾವಿರ ನಗದು ಹಣವನ್ನು ಕದ್ದೊಯ್ಯಲು ಪ್ರಯತ್ನಿಸಿದ ಹುಬ್ಬಳ್ಳಿಯ ವಿದ್ಯಾನಗರದ ಸಂಜಯ ದಿವಾಕರ ಜಿರಲಿ ಎಂಬಾತನಿಗೆ ಮೂರು ವರ್ಷ ಶಿಕ್ಷೆ 10 ಸಾವಿರ ದಂಡ ವಿಧಿಸಿ ಹೊನ್ನಾವರ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ. ನ್ಯಾಯಾಧೀಶ ಎಂ.ವಿ. ಚೆನ್ನಕೇಶವ ರೆಡ್ಡಿ ತೀರ್ಪು ನೀಡಿದ್ದಾರೆ. ಪ್ರಕರಣದ ವಿವರ: ಆರೋಪಿ ಸಂಜಯ ದಿವಾಕರ … [Read more...] about ಹಗಲು ಹೊತ್ತಿನಲ್ಲಿ ಬೀಗ ಮುರಿದು ಕಳ್ಳತನ ಪ್ರಯತ್ನ;ಆರೋಪಿಗೆ 3 ವರ್ಷ ಶಿಕ್ಷೆ 10 ಸಾವಿರ ದಂಡ