ಜೋಯಿಡಾ -:- ಜೋಯಿಡಾ ತಾಲೂಕಿನ ಕ್ಯಾಸಲರಾಕ ಅರಣ್ಯದ ಕುಣಗಿಣಿ ಕ್ರಾಸ ಬಳಿಯ ಅರಣ್ಯದ ರಸ್ತೆ ಪಕ್ಕದಲ್ಲಿ ಎರಡು ಕೈ ಚೀಲ ಹಾಗೂ ಒಂದು ಒಂದು ಗನ್ ಪತ್ತೆಯಾಗಿದ್ದು ಈ ಬಗ್ಗೆ ಡಿ.ವೈ.ಎಸ್.ಪಿ ಗಣೇಶ ಕೆ.ಎಲ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಇಂದು ಮಧ್ಯಾಹ್ನ ೩ ಘಂಟೆ ಸುಮಾರಿಗೆ ಕುಣಗಿಣಿ ಚೆಕ್ ಪೋ ಬಳಿಯ ಅರಣ್ಯ ಕಾವಲುದಾರರು ರಸ್ತೆ ಅಂಚಿನಲ್ಲಿ ಹೋಗುತ್ತಿರುವಾಗ ಎರಡು ಕೈ ಚೀಲಗಳು ಅಲ್ಲೇ ಪಕ್ಕದಲ್ಲಿ ಒಂದು ಗನ ಮತ್ತು ಅದರ ಪೌಚ್ ( ಕವರ) ಕಂಡು ಬಂದಿತ್ತು. … [Read more...] about ಕ್ಯಾಸಲರಾಕ ಅರಣ್ಯದಲ್ಲಿ ಸಂಶಯಾಸ್ಪದವಾಗಿ ಗನ್ ಪತ್ತೆ.
ಹೋಗುತ್ತಿರುವಾಗ
ವಿದ್ಯಾರ್ಥಿನಿಯೊಬ್ಬಳು ಶಾಲೆಗೆ ನಡೆದುಕೊಂಡು ಹೋಗುತ್ತಿರುವಾಗ ದುಷ್ಕರ್ಮಿಗಳಿಂದ ಚಾಕುವಿನಿಂದ ಇರಿದು ಕೊಲೆಗೆ ಯತ್ನ
ಹೊನ್ನಾವರ ತಾಲೂಕಿನ ಮಾಗೋಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಸಗದ್ದೆ ಬಳಿ ಗುರುವಾರ ಬೆಳಿಗ್ಗೆ ವಿದ್ಯಾರ್ಥಿನಿಯೊಬ್ಬಳು ಶಾಲೆಗೆ ನಡೆದುಕೊಂಡು ಹೋಗುತ್ತಿರುವಾಗ ದುಷ್ಕರ್ಮಿಗಳಿಬ್ಬರು ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆಯ ಹಿನ್ನೆಲೆಯಲ್ಲಿ ಪಟ್ಟಣ ಹಾಗೂ ಹಳ್ಳಿಗಳಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಹೊನ್ನಾವರ ಪಟ್ಟಣ, ಮಾಗೋಡ, ಉಪ್ಪೋಣಿ, ಅಳ್ಳಂಕಿ, ಮೂಡ್ಕಣಿ, ಹಡಿನಬಾಳ. ಕವಲಕ್ಕಿ ಗೇರುಸೊಪ್ಪಾ ಕರ್ಕಿಗಳಲ್ಲಿ ವ್ಯಾಪಾರಸ್ಥರು ಅಂಗಡಿ, ಹೊಟೇಲ್ … [Read more...] about ವಿದ್ಯಾರ್ಥಿನಿಯೊಬ್ಬಳು ಶಾಲೆಗೆ ನಡೆದುಕೊಂಡು ಹೋಗುತ್ತಿರುವಾಗ ದುಷ್ಕರ್ಮಿಗಳಿಂದ ಚಾಕುವಿನಿಂದ ಇರಿದು ಕೊಲೆಗೆ ಯತ್ನ