ಹಳಿಯಾಳ ; ಪಟ್ಟಣದಲ್ಲಿಯ ನಿರಂತರ ಕುಡಿಯುವ ನೀರು ಸರಬರಾಜು ಮಾಡುವ 24*7 ಯೋಜನೆ ಉಧ್ಘಾಟನೆ ಆಗದೆ ಇದ್ದರೂ ಸಹ ಯೋಜನೆ ಹೊಣೆ ಹೊತ್ತವರು ಬಡಜನರಿಂದ ಹೆಚ್ಚಿನ ಹಣವನ್ನು ವಸೂಲಿ ಮಾಡುವುದರ ಮೂಲಕ ಜನರಿಗೆ ಮೊಸ ಮಾಡುತ್ತಿದ್ದು ನೀರು ಪೊರೈಕೆಗಾಗಿ ಅಳವಡಿಸಲಾದ ಮೀಟರ್ಗಳು ದೋಷಪೂರಿತವಾಗಿದ್ದು ಅವುಗಳನ್ನು ಸರಿಪಡಿಸಲು ಯೋಜನೆಯ ಉಸ್ತುವಾರಿ ಹೊತ್ತಿರುವವರ ಜೊತೆ ವಿಶೇಷ ಸಭೆಯನ್ನು ಕರೆಯಲು ಹಳಿಯಾಳ ಪುರಸಭೆ ನಿರ್ಧರಿಸಿದೆ. ಪಟ್ಟಣದ ಪುರಸಭಾ ಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ … [Read more...] about ಬಡಜನರಿಂದ ಹೆಚ್ಚಿನ ಹಣ ವಸೂಲಿ
150ನೇ
ಸಮುದಾಯದತ್ತ ಶಾಲೆ’ಕಾರ್ಯಕ್ರಮ
ಕುಮಟಾ:ಕುಮಟಾ ಹಿರಿಯ ಪ್ರಾಥಮಿಕ ಶಾಲೆ ತೊರ್ಕೆಯಲ್ಲಿ ಸಮುದಾಯದತ್ತ ಶಾಲೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಈ ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟ್ಅಧ್ಯಕ್ಷ ನಾಗರಾಜ ನಾಯಕ ತೊರ್ಕೆ ಕಾರ್ಯುಕ್ರಮ ಉದ್ಘಾಟಿಸಿ ಮಾತನಾಡಿ ಈ ಶಾಲೆಯು 150ನೇ ವಸಂತಕ್ಕೆಕಾಲಿಡುತ್ತಿರುವ ಈ ಸುಸಂದರ್ಭದಲ್ಲಿ ಶಾಲಾ ಶಿಕ್ಷಕರು ಆಡಳಿತ ಮಂಡಳಿ ಮತ್ತುಊರ ನಾಗರಿಕರುತನು,ಮನ,ಧನದಿಂದ ಸಹಕರಿಸಿ ಮಕ್ಕಳಿಗೆ ಅವರ ಪ್ರತಿಭೆಯನ್ನು ಪ್ರದರ್ಶಿಸಲು … [Read more...] about ಸಮುದಾಯದತ್ತ ಶಾಲೆ’ಕಾರ್ಯಕ್ರಮ