ಹೊನ್ನಾವರ ;ಫಾರೆಸ್ಟ ಕಾಲೋನಿ ಅಭಿವೃದ್ಧಿ ಸಮಿತಿ ಪ್ರಭಾತನಗರದಲ್ಲಿ ಹಮ್ಮಿಕೊಂಡ ವನಮಹೋತ್ಸವ ಕಾರ್ಯಕ್ರಮ ನಡಯಿತು. ಕಳೆದ 2 ವರ್ಷಗಳಿಂದ ಉತ್ತಮವಾಗಿ, ವ್ಯವಸ್ಥಿತವಾಗಿ ತನ್ನ ಕಾರ್ಯಚಟುವಟಿಕೆಯನ್ನು ನಡೆಸುತ್ತಾ ಬಂದಿದೆ. ಕಳೇದ ವರ್ಷ ನೆಟ್ಟ ಗಿಡಗಳೆಲ್ಲ ಬೆಳದು ನಿಂತಿದೆ. ಈ ವರ್ಷ ಅದರ ಮುಂದುವರಿದ ಭಾಗವಾಗಿ ಮಾಜಿ ಶಾಸಕರು, ಜನಪ್ರಿಯ ನಾಯಕ ದಿನಕರ ಶೆಟ್ಟಿಯವರ ಅಮೃತ ಹಸ್ತದಿಂದ ಗಿಡನೆಡುವುದರ ಮೂಲಕ ಪ್ರಾರಂಭಿಸಲಾಯಿತು. ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು … [Read more...] about ವನಮಹೋತ್ಸವ ಕಾರ್ಯಕ್ರಮ