ಕಾರವಾರ:ಕರಾವಳಿ ಉತ್ಸವ 2017ರ ಅಂಗವಾಗಿ ಕಲ್ಲಿನ ಶಿಲ್ಪಕಲಾ ಕೃತಿ ರಚನಾ ಶಿಬಿರ ನಡೆಸಲಾಗುತ್ತಿದ್ದು, ಆಸಕ್ತ ಕಲಾವಿದರು ನ.18 ರೊಳಗೆ ತಮ್ಮ ಹೆಸರುಗಳನ್ನು ಶಿಲ್ಪ ಕಲಾ ನಿರ್ಮಾಣ ಸಮಿತಿ ಬಳಿ ಹೆಸರು ನೊಂದಾಯಿಸಿಕೊಳ್ಳಲು ಶಿಲ್ಪ ಕಲಾ ನಿರ್ಮಾಣ ಸಮಿತಿ ಅಧ್ಯಕ್ಷರು ವಿನಂತಿಸಿದ್ದಾರೆ. ಉತ್ಸವದ ಅಂಗವಾಗಿ ನಡೆಯುವ ಶಿಲ್ಪಕಲಾ ರಚನಾ ಶಿಬಿರದಲ್ಲಿ ರೂಪಗೊಂಡ ಕಲಾ ಕೃತಿಗಳನ್ನು ರಾಕ್ ಗಾರ್ಡನ್ನಲ್ಲಿ ಪ್ರತಿಷ್ಠಾಪಿಸಲು ಯೋಜಿಸಲಾಗಿದೆ. ಜಿಲ್ಲೆಯ ಮತ್ತು ಹೊರ ಜಿಲ್ಲೆಗಳ … [Read more...] about ಕರಾವಳಿ ಉತ್ಸವ 2017ರ ಅಂಗವಾಗಿ ಕಲ್ಲಿನ ಶಿಲ್ಪಕಲಾ ಕೃತಿ ರಚನಾ ಶಿಬಿರ
2017ರ
4 ದಿನದ ಕನ್ನಡ ಹಬ್ಬ 2017ರ ಆಮಂತ್ರಣ ಪತ್ರಿಕೆ ಬಿಡುಗಡೆ
ಹೊನ್ನಾವರದ ಕನ್ನಡಾಭಿಮಾನಿ ಸಂಘದ ವತಿಯಿಮದ ಕನ್ನಡ ರಾಜೊತ್ಸವದ ನಿಮಿತ್ತ 23ನೇ ವರ್ಷದ ಅದ್ದೂರಿ 4 ದಿನದ ಕನ್ನಡ ಹಬ್ಬ 2017ರ ಆಮಂತ್ರಣ ಪತ್ರಿಕೆ ಪಟ್ಟಣದ ಸಾಗರ್ ರೆಸಿಡಿನ್ಸಿಯಲ್ಲಿ ಬಿಡುಗಡೆಗೊಳಿಸಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಕನ್ನಡ ಸಂಘದ ಅದ್ಯಕ್ಷರಾದ ಉದಯರಾಜ ಮೆಸ್ತ ಮಾತನಾಡಿ ಇಷ್ಟು ವರ್ಷದ ವರೆಗೆ ಸಾರ್ವಜನಿಕರ ಸಹಕಾರದಿಂದ ವಿಜೃಂಬನೆಯಿಂದ ಆಚರಿಸುತ್ತಾ ಬಂದಿದ್ದೆವೆ. ಮುಂದಡಯು ಕೂಡಾ ಇದೇ ಸಹಕಾರ ಇರಲಿ.ನಮ್ಮ ಸಂಘಟನೆ ಮುಲಕ ಕನ್ನಡ ಭಾಷೆ,ನೆಲ,ಜಲದ … [Read more...] about 4 ದಿನದ ಕನ್ನಡ ಹಬ್ಬ 2017ರ ಆಮಂತ್ರಣ ಪತ್ರಿಕೆ ಬಿಡುಗಡೆ