ಹಳಿಯಾಳ:- ತಾಲೂಕಿನ ಹವಗಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2017-18 ನೇ ಸಾಲಿನ ಸಾಂಸ್ಕ್ರತಿಕ, ಕ್ರೀಡಾ,ಯುವ ರೆಡಕ್ರಾಸ್ ಹಾಗೂ ಎನ್ ಎಸ್ ಎಸ್,ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯ ಚಟುವಟಿಕೆಗಳ ಸಮಾರೋಪ ಸಮಾರಂಭ ನಡೆಯಿತು. ಪ್ರಾಂಶುಪಾಲ ಡಾ,ಚಂದ್ರಶೇಖರ ಲಮಾಣಿ, ಪ್ರಮುಖರಾದ ಚಿದಾನಂದ ಆನಿಕಿವಿ, ಪ್ರೋಪೆಸರ್ಗಳಾದ ಸಂಗೀತಾ ಕಲಾಲ, ಸುಜಾತಾ ಮೂಕನಗೌಡರ, ಡಾ.ಮಾಲತಿ, ಡಾ,ರೇಖಾ ಎಮ್.ಅರ್,ಮಲ್ಪಶ್ರೀ,ಪರವಿನ್,ಪರಮಾನಂದ, ಸಂಧ್ಯಾ ಹಾಗೂ ಕಾಲೇಜು ಅಬಿವೃದ್ದಿ … [Read more...] about 2017-18 ನೇ ಸಾಲಿನ ಸಾಂಸ್ಕ್ರತಿಕ, ಕ್ರೀಡಾ,ಯುವ ರೆಡಕ್ರಾಸ್ ಹಾಗೂ ಎನ್ ಎಸ್ ಎಸ್,ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯ ಚಟುವಟಿಕೆಗಳ ಸಮಾರೋಪ ಸಮಾರಂಭ
2017-18 ನೇ ಸಾಲಿನ
ಮತ್ಸ್ಯಕೃಷಿ ಆಶಾಕಿರಣ ಯೋಜನೆ
ಕಾರವಾರ:2017-18 ನೇ ಸಾಲಿನಲ್ಲಿ ಮೀನುಗಾರಿಕೆ ಇಲಾಖೆ ಮತ್ಸ್ಯಕೃಷಿ ಆಶಾಕಿರಣ ಯೋಜನೆಯನ್ನು ಅನುಷ್ಟಾನಗೊಳಿಸಿದೆ. ಒಳನಾಡು ಮೀನುಗಾರಿಕೆ ಅಭಿವೃದ್ಧಿಗಾಗಿ ಇಲಾಖಾ ವ್ಯಾಪ್ತಿಯಲ್ಲಿ ಕನಿಷ್ಟ 8 ತಿಂಗಳುಗಳ ಕಾಲ 5 ಅಡಿಗಳಿಗಿಂತ ಹೆಚ್ಚಿನ ನೀರಿನ ಮಟ್ಟ ಹೊಂದಿರುವ ಕೆರೆಗಳಲ್ಲಿ ಅರೆತೀವ್ರ ಮೀನು ಕೃಷಿ ಕೈಕೊಳ್ಳಲು, ಪ್ರತಿ ಹೆಕ್ಟೇರ್ ಉಪಯುಕ್ತತಾ ಜಲವಿಸ್ತೀರ್ಣಕ್ಕೆ 4000 ಬಲಿತ ಮೀನುಮರಿಗಳು ಹಾಗೂ 2 ಟನ್ ಕೃತಕ ಆಹಾರ (ಪೆಲೆಟೆಡ್ ಫೀಡ್) ಖರೀದಿಸಲು ಶೇ. 50 ರಂತೆ ಗರಿಷ್ಟ … [Read more...] about ಮತ್ಸ್ಯಕೃಷಿ ಆಶಾಕಿರಣ ಯೋಜನೆ