ಹೊನ್ನಾವರ: ಧಾರವಾಡ ಜಿಲ್ಲಾ ಕೇಂದ್ರದಲ್ಲಿ ನಡೆದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ನ್ಯೂ ಇಂಗ್ಲೀಷ ಆಂಗ್ಲ ಮಾಧ್ಯಮ ಪ್ರಭಾತನಗರ ಶಾಲೆಯ ಕೆ.ಎಲ್. ಗಿರೀಶ ಈತನು 5ನೇ ಸ್ಥಾನ ಪಡೆದು ಜೊತೆಗೆ ರೂ. 3000/- ನಗದು ಬಹುಮಾನ ಪಡೆದಿರುತ್ತಾನೆ. ಕುಮಟಾದಲ್ಲಿ ನಡೆದ ಸೇವಾ ಸಿಸ್ಕೋ ಸಂಭ್ರಮ ಮತ್ತು ಅಗಸ್ತ್ಯ ಸಂಸ್ಥೆ ನಡೆಸಿದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪಾಡುರಂಗ ವಿ. ಭಕ್ತಾ ಮತ್ತು ವಸಂತ ಯು. ಶ್ಯಾನಭಾಗ ಇವರು ಭಾಗವಹಿಸಿ ಪ್ರಥಮ ಸ್ಥಾನದ ಜೊತೆಗೆ ರೂ. 1500/- ನಗದು … [Read more...] about ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ;5ನೇ ಸ್ಥಾನ
3000
ವಾ.ಕ.ರ.ಸಾ.ಸಂ ನಿವೃತ್ತ ನೌಕರ ಪ್ರತಿಭಟನೆ
ಕಾರವಾರ:ಭಗತ್ ಸಿಂಗ್ ಕೋಶ್ಯಾರಿ ಸಮಿತಿ ಶಿಫಾರಸ್ಸಿನಂತೆ ಮಾಸಿಕ ಪಿಂಚಣಿ ಮತ್ತು ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡುವಂತೆ ಆಗ್ರಹಿಸಿ ವಾ.ಕ.ರ.ಸಾ.ಸಂ. ನಿವೃತ್ತ ನೌಕರರ ಸಂಘದವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿ, ನಂತರ ಅಪರ ಜಿಲ್ಲಾಧಿಕಾರಿ ಮುಖಾಂತರ ಪ್ರಧಾನಮಂತ್ರಿಯವರಿಗೆ ಮನವಿ ಸಲ್ಲಿಸಿದರು. ಭಗತ್ ಸಿಂಗ್ ಕೋಶ್ಯಾರಿ ಸಮಿತಿ ಸಂಸತ್ಗೆ ನೀಡಿದ ವರದಿಯನ್ನು ಜಾರಿಗೊಳಿಸಲು ಸರ್ಕಾರಕ್ಕೆ ಆರ್ಥಿಕ ಹೊರೆಯಾಗುತ್ತಿಲ್ಲ. 21 ಸಾವಿರ … [Read more...] about ವಾ.ಕ.ರ.ಸಾ.ಸಂ ನಿವೃತ್ತ ನೌಕರ ಪ್ರತಿಭಟನೆ