ಕಾರವಾರ: ಜಲ ಮಂಡಳಿಯಿಂದ ನಗರಸಭೆಗೆ ಬಂದ ನೀರಿನ ಬಿಲ್ ಆರು ಕೋಟಿ ದಾಟಿದ್ದು, ನಗರಸಭೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಬಿಲ್ ಬಗ್ಗೆ ಶಂಕೆ ವ್ಯಕ್ತವಾಯಿತು. ನಗರದಲ್ಲಿ ನೀರು ಪೂರೈಕೆಯೇ ಸರಿಯಾಗಿರದಿರುವಾಗ ದುಬಾರಿ ಬಿಲ್ ಬಂದಿರುವ ಬಗ್ಗೆ ತನಿಖೆ ನಡೆಸಬೇಕು ಎಂದು ನಾಮನಿರ್ದೇಶಿತ ಸದಸ್ಯ ಸಂತೋಷ ಗುರುಮಠ ಆಗ್ರಹಿಸಿದರು. ಸದಸ್ಯ ಸಂದೀಪ ತಳ್ಳೇಕರ್ ಮಾತನಾಡಿ, ಜೂನ್ ತಿಂಗಳಿನಲ್ಲಿ ನಗರಸಭೆಗೆ 14 ಲಕ್ಷ ನೀರಿನ ಬಿಲ್ ಬಂದಿದೆ. ಮಳೆಗಾಲದಲ್ಲಿಯೂ ಇಷ್ಟೊಂದು ಬಿಲ್ ಬಂದಿದೆ … [Read more...] about ನಗರಸಭೆಯಲ್ಲಿ ನಡೆದ ಸಭೆ
36
ಮುಂಗಾರು ಆಗಮನ
ಹಳಿಯಾಳ ;ಎಂದು ಕಾಣದಂತ ಬಿರು ಬಿಸಿಲಿನ ತಾಪದಿಂದ ಬರಗಾಲದಂತಹದ ಕಠಿಣ ಪರಿಸ್ಥಿತಿ ಎದುರಿಸಿದ ಹಳಿಯಾಳ ತಾಲೂಕಿಗೆ ಮಂಗಳವಾರ ಸಾಯಂಕಾಲದಿಂದಲೇ ಮುಂಗಾರು ಆಗಮನವಾಗಿದ್ದು ಬುಧವಾರ ಸಾಯಂಕಾಲದವರೆಗೆ ಬಿಡುವಿಲ್ಲದಂತೆ ಮೇಘರಾಜ ಅಬ್ಬರಿಸಿದ್ದು ರೈತ ಸಮುದಾಯದಲ್ಲಿ ಹರ್ಷದ ಹೊನಲು ಮನೆ ಮಾಡಿದೆ. ಮಲೆನಾಡು ಆಗಿರುವ ಅರಣ್ಯದಿಂದ ಆವೃತವಾಗಿರುವ ಹಳಿಯಾಳ ತಾಲೂಕು ಇದೆ ಪ್ರಥಮ ಬಾರಿಗೆ ಸುಮಾರು 36 ಡಿಗ್ರಿ ನಷ್ಟು ಭೀಕರ ಬಿಸಿಲಿನ ತಾಪವನ್ನು ಅನುಭವಿಸಿ ಜನತೆ ಕಂಗಾಲಾಗಿದ್ದರು. … [Read more...] about ಮುಂಗಾರು ಆಗಮನ