ಹೊನ್ನಾವರ : ಕಳೆದ ಸಾಲಿನಲ್ಲಿ ಮಣೆಪಾಲ ಆರೋಗ್ಯ ಕಾರ್ಡ್ನ್ನು 2,54,934 ಸದಸ್ಯರು ಪಡೆದು 6 ಕೋಟಿ ರೂಪಾಯಿ ಮೌಲ್ಯದ ಚಿಕಿತ್ಸಾ ರಿಯಾಯತಿ ಪಡೆದಿದ್ದಾರೆ ಎಂದು ಕಸ್ತೂರ್ಬಾ ಆಸ್ಪತ್ರೆ ಮಾರ್ಕೆಟಿಂಗ್ ವಿಭಾಗದ ಎಜಿಎಂ ಅನಿಲ್ ಪಾಲ್ ಜೇಕಬ್ ಹೇಳಿದರು. ಅವರು ಪಟ್ಟಣದಲ್ಲಿ ಮಣಿಪಾಲ ಆರೋಗ್ಯ ಕಾರ್ಡ್ ಯೋಜನೆಯ ವಿವರ ನೀಡಿದರು. ಉತ್ತರ ಕನ್ನಡದಿಂದ 60 ಸಾವಿರ ಸದಸ್ಯರಿದ್ದಾರೆ. ಕಾರ್ಡ್ ಹೊಂದಿದವರಿಗೆ ವೈದ್ಯರ ಸಮಾಲೋಚನೆಯಲ್ಲಿ ಶೇ.50 ಪ್ರಯೋಗಾಲಯ, ಸಿಟಿ ಸ್ಕ್ಯಾನ್, … [Read more...] about ಮಣೆಪಾಲ ಆರೋಗ್ಯ ಕಾರ್ಡ್ ಗೆ 2,54,934 ಸದಸ್ಯರು; 6 ಕೋಟಿ ರಿಯಾಯತಿ
6 ಕೋಟಿ
ಹೊನ್ನಾವರ ಕೆ.ಎಸ್.ಆರ್.ಟಿ.ಸಿ ಯ ಅವಾಂತರ
ಹೊನ್ನಾವರ :ಕರಾವಳಿ ತಾಲೂಕುಗಳಲ್ಲಿ ದೊಡ್ಡ ತಾಲೂಕೆಂದು-ಜನಸಂಖ್ಯೆಯಲ್ಲೂ ದೊಡ್ಡ-ವಿಸ್ತಾರ ಪ್ರದೇಶ ಹೊಂದಿರುವ ತಾಲೂಕೆಂದು ಹೆಸರಾಗಿರುವ ಹೊನ್ನಾವರವು ಕೆ.ಎಸ್.ಆರ್.ಟಿ.ಸಿ ಯು ಅವಾಂತರ ಹಾಗೂ ಇಬ್ಬರ ಶಾಸಕರ ತೀವ್ರ ನಿರ್ಲಕ್ಷ ಹಾಗೂ ಭೇದಭಾವಕ್ಕೆ ಬಲಿಯಾಗಿದೆ. 1978 ರಲ್ಲಿ ಅಂದಿನ ಜನಪರ ಮುಖ್ಯಮಂತ್ರಿ ಎಂದು ಹೆಸರು ಪಡೆದಿದ್ದ ದಿ| ಡಿ.ದೇವರಾಜ್ ಅರಸರು, ಜಿಲ್ಲೆಯ ಸಚಿವರಾದ ಎಸ್.ಎಂ.ಯಯ್ಯಾರೊಂದಿಗೆ ಸೇರಿ ಊರಿನ ಜನರಿಗೆ, ತಾಲೂಕಿನ ಜನರಿಗೆ ಅನುಕೂಲವಾಗಲೆಂದು … [Read more...] about ಹೊನ್ನಾವರ ಕೆ.ಎಸ್.ಆರ್.ಟಿ.ಸಿ ಯ ಅವಾಂತರ