ಹೊನ್ನಾವರ:ತಾಲೂಕಿನ ಕಾಸರಕೋಡ ಚೆಕ್ ಪೋಸ್ಟ ಬಳಿ ಸೋಮವಾರ ತಡರಾತ್ರಿ ಅಕ್ರಮವಾಗಿ 17 ಜಾನುವಾರು ಕದ್ದು ಲಾರಿಯಲ್ಲಿ ಕಸಾಯಿ ಖಾನೆಗೆ ಸಾಗಿಸುತ್ತಿದ್ದಾಗ ದಾಳಿ ನಡೆಸಿ ಹೊನ್ನಾವರ ಪೋಲೀಸರು ಜಾನುವಾರುಗಳನ್ನು ರಕ್ಷಿಸಿದ್ದಾರೆ. ಜಾನುವಾರು ಸಾಗಿಸುತ್ತಿದ್ದ ಆರೋಪಿ ಬೈಲಹೊಂಗಲದ ದಾದಾಖಲಂದರ್ ಅಲಿಯಾಸ್ ರಾಜೇಸಾಬ್ ಮುಜಾವರ್ ಈತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸವದತ್ತಿಯ ಗೌಡಪ್ಪ, ಲಾರಿ ಮಾಲಿಕ ರಫಿಕ್ ತಲೆಮರೆಸಿಕೊಂಡಿದ್ದಾನೆ. ವಾಹನದಲ್ಲಿ 9 ಕೋಣ,7 … [Read more...] about ಅಕ್ರಮ ಜಾನುವಾರು ಸಾಗಾಟ ;ಓರ್ವ ಸೆರೆ