ಹೊನ್ನಾವರದಲ್ಲಿ ಇಂದು ಕರೊನಾ ಆರ್ಭಟಿಸಿದೆ. ತಾಲೂಕಿನಲ್ಲಿ ಇಂದು ಬರೊಬ್ಬರಿ 40 ಕೇಸ್ ದೃಢಪಟ್ಟಿದೆ. ಪಟ್ಟಣದಲ್ಲಿ 12, ಪ್ರಭಾತನಗರದಲ್ಲಿ 8, ಮಂಕಿಯಲ್ಲಿ 10, ಗುಣವಂತೆಯಲ್ಲಿ 4, ಕೆರೆಕೋಣ 5, ಗುಂಡಿಬೈಲ್, ಅಗ್ರಹಾರ, ಖರ್ವಾ, ಕರ್ಕಿ, ಚಿಕ್ಕನಕೋಡ, ಅಗ್ರಹಾರ ಮುಂತಾದ ಭಾಗದಲ್ಲಿ ಸೋಂಕು ಕಾಣಿಸಿಕೊಂಡಿದೆ.ಪಟ್ಟಣದ ಬಸ್ ಸ್ಟ್ಯಾಂಡ್ ಸಮೀಪದ 16 ವರ್ಷದ ಮಹಿಳೆ, 39 ವರ್ಷದ ಮಹಿಳೆ, 45 ವರ್ಷದ ಪುರುಷ, ತುಳಸಿ ನಗರದ 33 ವರ್ಷದ ಮಹಿಳೆ, ಪ್ರಭಾತನಗರದ 19 ವರ್ಷದ ಯುವಕ, 54 … [Read more...] about ಹೊನ್ನಾವರದಲ್ಲಿ ಕರೊನಾ ಆರ್ಭಟ ೪೦ಕ್ಕೂ ಅಧಿಕ ಪ್ರಕರಣ ಒಂದೇ ದಿನ ಪತ್ತೆ
Agrahara
“ಫ್ಯಾನ್” ಅಭಿಮಾನಿಯ…ಅಭಿಮಾನದ ಕಥೆ
ಎಸ್.ಎಲ್.ಎನ್. ಸಿನಿಮಾಸ್ ಬ್ಯಾನರ್ ಅಡಿಯಲ್ಲಿ “ಫ್ಯಾನ್” ಸಿನಿಮಾ ನಿರ್ಮಾಣ ಆಗುತ್ತಿದ್ದು, ಶ್ರೀಮತಿ ಸವಿತಾ ಈಶ್ವರ್ ಈ ಸಿನಿಮಾದ ನಿರ್ಮಾಪಕರು. ರಾಜಮುಡಿ ದತ್ತ ಕಾರ್ಯಕಾರಿ ನಿರ್ಮಾಪಕರು. ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ - ಬಲವಳ್ಳಿ. ದರ್ಶಿತ್ ಭಟ್ ಛಾಯಾಗ್ರಹಣ- ವಿ. ಪವನ್ ಕುಮಾರ್ ಸಂಕಲನ- ಗಣಪತಿ ಭಟ್ ಸಾಹಿತ್ಯ- ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್, ದರ್ಶಿತ್ ಭಟ್ ಹಿನ್ನೆಲೆ ಸಂಗೀತ- ಬಿ. ಅಜನೀಶ್ ಲೋಕನಾಥ್ ಹಾಡುಗಳು- ವಿಕ್ರಮ್-ಚಂದನ ಹಿನ್ನೆಲೆ ಗಾಯನ- … [Read more...] about “ಫ್ಯಾನ್” ಅಭಿಮಾನಿಯ…ಅಭಿಮಾನದ ಕಥೆ