ಹೊನ್ನಾವರ: ತಾಲೂಕಿನ ಮಂಕಿ ಪೋಲಿಸ್ ಠಾಣಾ ವ್ಯಾಪ್ತಿಯ ರಾಷ್ಟಿçÃಯ ಹೆದ್ದಾರಿ ೬೬ರಲ್ಲಿ ರಸ್ತೆ ಅಫಘಾತ ತಡೆಯುವ ಜೊತೆಗೆ ನಿಧಾನವಾಗಿ ವಾಹನ ಸಂಚಾರ ಮಾಡಲು ಹೆದ್ದಾರಿಯ ಆಯ್ದ ಭಾಗದಲ್ಲಿ ಫೈಬರ್ ಬ್ಯಾರಿಕೇಡ್ ಹಾಕಲು ಇಲಾಖೆಯ ಅಧಿಕಾರಿಗಳು ಮುಂದಾಗಿದ್ದಾರೆ.ಠಾಣಾ ವ್ಯಾಪ್ತಿಯಲ್ಲಿ ಹೆಚ್ಚಿನ ಅಪಘಾತವಲಯವಾದ ಗುಣಮಂತೆ, ಮಂಕಿ ಮಾವಿನಕಟ್ಟೆ, ಅರೆ, ಇಡಗುಂಜಿ ಕ್ರಾಸ್, ಅಪ್ಸರಕೋಂಡ ಭಾಗದಲ್ಲಿ ಈ ರೀತಿಯ ಬ್ಯಾರಿಕೇಡ್ ಅಳವಡಿಸಲಾಗಿದೆ. ಇತ್ತೀಚಿನ ದಿನದಲ್ಲಿ ಅತಿವೇಗದ … [Read more...] about ಮಂಕಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ರಸ್ತೆ ಅಫಘಾತ ತಡೆಯಲು ಫೈಬರ್ ಬ್ಯಾರಿಕೇಡ್ ಅಳವಡಿಕೆ.
apsarakonda
ಈಜಲು ಹೋಗಿದ್ದ ವಿದ್ಯಾರ್ಥಿಗಳಿಬ್ಬರು ಸಮುದ್ರ ಪಾಲು
ಹೊನ್ನಾವರ:ವಿದ್ಯಾರ್ಥಿಗಳಿಬ್ಬರು ಸಮುದ್ರ ಪಾಲಾದ ಘಟನೆ ಅಪ್ಸರಕೊಂಡದಲ್ಲಿ ಸೋಮವಾರ ಸಂಜೆ ನಡೆದಿದೆ.ಕೊಪ್ಪಳದ ಕಾರಟಿಯ ಜಯಂತ ಜೋಶಿ (22) ಹಾಗೂ ಬೆಂಗಳೂರು ಸಕಲೇಶಪುರ ಮೂಲದ ನೀಲೇಶ ವಿರಯ್ಯ (23)ಸಮುದ್ರ ಪಾಲಾದವರು.ಗೆಳೆಯನ ವಿವಾಹಕ್ಕಾಗಿ ಇಡಗುಂಜಿಗೆ ಆಗಮಿಸಿದ್ದ ಅಪ್ಸರಕೊಂಡದಲ್ಲಿ 16 ಜನ ಸಮುದ್ರಕ್ಕೆ ಇಳಿದಿದ್ದರು. ಇವರಲ್ಲಿ ತುಮಕುರು ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ಜಯಂತ ಜೋಶಿ ಹಾಗೂ ನೀಲೇಶ ವಿರಯ್ಯ ಸಮುದ್ರ ಪಾಲಾದರು. ನೀರು ಪಾಲಾದ ಮೂವರಲ್ಲಿ ಒಬ್ಬರು ಈಜಿ … [Read more...] about ಈಜಲು ಹೋಗಿದ್ದ ವಿದ್ಯಾರ್ಥಿಗಳಿಬ್ಬರು ಸಮುದ್ರ ಪಾಲು