https://youtu.be/XvfjD_iIzG4ಹಳಿಯಾಳ:- ಹಳಿಯಾಳ ಪುರಸಭೆಯ ಸದಸ್ಯರೊರ್ವರ ಮಾತಿಗೆ ಪುರಸಭೆಯ ಸಿಬ್ಬಂದಿಗಳು ಮುಗ್ದ ತಾಯಿ ನಾಯಿಯನ್ನು ಅಮಾನುಷವಾಗಿ ಹೊಡೆದು ಕೊಂದಿರುವ ಅಮಾನವೀಯ ಹೃದಯವಿದ್ರಾವಕ ಘಟನೆ ಪಟ್ಟಣದ ಚವ್ವಾಣ್ ಆಶ್ರಯ ಬಡಾವಣೆಯಲ್ಲಿ ನಡೆದಿದೆ. ಜನÀರು ಹಾಕಿದ್ದ ಅನ್ನ ಇತ್ಯಾದಿ ಆಹಾರ ತಿನ್ನುತ್ತ ಅಲ್ಲೆ ಸುತ್ತಾಡುತ್ತಿದ್ದ ಹೆಣ್ಣು ನಾಯಿ ಕಳೆದ ಕೆಲ ದಿನಗಳ ಹಿಂದೆ ಮರಿಗಳಿಗೆ ಜನ್ಮ ನೀಡಿತ್ತು. ಅದರಲ್ಲಿ 2 ಮರಿಗಳು ಸರಿಯಾದ ಆಹಾರವಿಲ್ಲದೇ … [Read more...] about ಮಾನವೀಯತೆ ಮರೆತು ಮೃಗಗಳಂತೆ ವರ್ತಿಸಿದ ಪುರಸಭೆ ಸಿಬ್ಬಂದಿ ಮುಖ ಪ್ರಾಣಿಯನ್ನು ಹೊಡೆದು ಕೊಂದರು.
auto driver
ಆಟೋ ಚಾಲಕ ಎಲಿಯಾಸ್ ರೊಡ್ರಗಿಸ್ ಅವರಿಗೆ ಸನ್ಮಾನ
ಹೊನ್ನಾವರ: 70ನೇ ಗಣರಾಜ್ಯೋತ್ಸವದ ಅಂಗವಾಗಿ ಹೊನ್ನಾವರ ರೆಡ್ ಕ್ರಾಸ್ ಸಂಸ್ಥೆಯವರು ತಾಲೂಕು ಆಡಳಿತ, ತಾಲೂಕಾ ಪಂಚಾಯತ ಹಾಗೂ ಪಟ್ಟಣ ಪಂಚಾಯತ ಸಂಯುಕ್ತ ಆಶ್ರಯದಲ್ಲಿ ಇಲ್ಲಿಯ ಪೊಲೀಸ್ ಮೈದಾನದಲ್ಲಿ ಏರ್ಪಡಿಸಿದ ವಿಶೇಷ ಕಾರ್ಯಕ್ರಮದಲ್ಲಿ ತಾಲೂಕಿನ ಮಾವಿನಕುರ್ವಾದ ಆಟೋ ಚಾಲಕ ಎಲಿಯಾಸ್ ಬಸ್ತಾಂವ್ ರೊಡ್ರಗಿಸ್ ಅವರನ್ನು ಸನ್ಮಾನಿಸಲಾಯಿತು. ಕಳೆದ 25 ವರ್ಷಗಳಿಂದ ಒಂದೂ ಅಪಘಾತ ಮಾಡದೇ ಆಟೋ ಚಲಾಯಿಸುತ್ತಿರುವ ಎಲಿಯಾಸ್ ಬಸ್ತಾಂವ್ ರೊಡ್ರಗಿಸ್ ಅವರನ್ನು ಗುರುತಿಸಿ ಈ ಸಲದ … [Read more...] about ಆಟೋ ಚಾಲಕ ಎಲಿಯಾಸ್ ರೊಡ್ರಗಿಸ್ ಅವರಿಗೆ ಸನ್ಮಾನ
ASSUALT ON RICKSHAW DRIVER
BHATKAL :group of people attacked on auto driver for harassing a girl on 7th at Bandar road 2nd cross.Auto driver name is Ashraf Ibrahim (35). Incident happened when Ashraf and his family were travelling to mujdam colony , on the way they were assaulted by group of men who started to hit Ashraf , his sister & wife were pushed by those men when they came to rescue … [Read more...] about ASSUALT ON RICKSHAW DRIVER