ಹೊನ್ನಾವರ: ತಾಲೂಕಿನ ವಿವಿಧ ಭಾಗಗಳಲ್ಲಿ ಶುಕ್ರವಾರ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಮತ್ತೆ ಮಳೆಯಾಗಿದ್ದು, ಅನಿರೀಕ್ಷಿತ ಮಳೆಯಿಂದಾಗಿ ಭತ್ತದ ಕಟಾವಿಗೆ ಮುಂದಾದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮಂಗಳವಾರ ತಾಲೂಕಿನ ಕೆಲ ಪ್ರದೇಶಗಳಲ್ಲಿ ಮಳೆಯಾಗಿದ್ದರಿಂದ ಕಂಗಾಲಾದ ರೈತರು ಭತ್ತದ ಕಟಾವಿಗೆ ಹೆಂದೇಟು ಹಾಕಿದ್ದರು. ಬುಧವಾರದಿಂದ ಶುಕ್ರವಾರದ ಮಧ್ಯಾಹ್ನದ ವರೆಗೆ ಮಳೆಯ ಕ್ಷಣಗಳು ಕಂಡುಬರದೇ ಇರುವುದರಿಂದ ರೈತರು ಎರಡು ದಿನಗಳ ಕಾಲ ನಿರಂತರವಾಗಿ ಭತ್ತದ ಕಟಾವು … [Read more...] about ಅನಿರೀಕ್ಷಿತ ಮಳೆ;ಭತ್ತದ ತೆನೆಗಳು ನೀರಿಗೆ ಸಿಲುಕಿ ಹಾನಿ