ಹಳಿಯಾಳ:- ಸಂಸ್ಥೆ ಯಶಸ್ವಿಯಾದ ಶಿಬಿರಾರ್ಥಿಗಳನ್ನು ಆಶ್ರಯ ಸಂಘದ ಮೂಲಕ ಒಂದುಗೂಡಿಸಿ ಅವರ ಅನುಭವಗಳನ್ನು ಹಂಚಿಕೊಳ್ಳಲು ಒಂದು ಉತ್ತಮವಾದ ವೇದಿಕೆಯನ್ನು ಕಲ್ಪಸಿರುವುದು ಸಂತೋಷದ ವಿಷಯವೆಂದು ಸಿ.ಆರ್.ಡಿ.ಟ್ರಸ್ಟಿನ್ ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕ ವಿಜಯಕುಮಾರ ನೆರ್ಲೇಕರ ಅಭಿಪ್ರಾಯಪಟ್ಟರು. ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಹಳಿಯಾಳದಲ್ಲಿ “ಆಶ್ರಯ” - ಅಂದಿನ ಶಿಕ್ಷಣಾರ್ಥಿಗಳ ಸಂಘದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಇಲ್ಲಿನ ತರಬೇತಿಗಳು … [Read more...] about ಹಳಿಯಾಳದ ಆರ್ ಸೆಟ್ ನಲ್ಲಿ ಆಶ್ರಯ ಸಭೆ – ಒಂದುಗೂಡಿದ ಹಳೆಯ ವಿದ್ಯಾರ್ಥಿಗಳು.
Canara Bank Deshpande
ಹಳಿಯಾಳದ ಕೆನರಾಬ್ಯಾಂಕ್ ದೇಶಪಾಂಡೆ ಆರ್ ಸೆಟಿಯಲ್ಲಿ ವಿಶ್ವ ಮಹಿಳಾ ದಿನ ಆಚರಣೆ
ಹಳಿಯಾಳ:- ಯಾವುದೇ ಕೆಲಸವನ್ನು ಯಶಸ್ವಿಯಾಗಿ ನೇರವೇರಿಸಬೇಕಾದರೆ ಆತ್ಮಸ್ಥೆರ್ಯ ಮುಖ್ಯವಾಗಿದೆ ಹಾಗೂ ಮಹಿಳೆಯರು ತಾವೇ ಸ್ವತಃ ನಿರ್ಧಾರ ತೆಗೆದುಕೊಳ್ಳುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಅಂದಾಗ ಮಾತ್ರ ಯಶಸ್ಸಿನತ್ತ ದಾಪುಗಾಲು ಹಾಕಬಹುದು ಎಂದು ಹುಬ್ಬಳ್ಳಿಯ ಸೇಫ ಹ್ಯಾಂಡ್ಸ್ ಸಂಸ್ಥೆಯ ಸಂಸ್ಥಾಪಕ, ನಿರ್ದೇಶಕರಾದ ಎಮ್.ಎಸ್. ಶ್ರಾವಣಿ ಪವಾರ್ ಅಭಿಪ್ರಾಯಪಟ್ಟರು. ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಹಳಿಯಾಳದಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಹಾಗೂ ಸಮೃದ್ಧಿ … [Read more...] about ಹಳಿಯಾಳದ ಕೆನರಾಬ್ಯಾಂಕ್ ದೇಶಪಾಂಡೆ ಆರ್ ಸೆಟಿಯಲ್ಲಿ ವಿಶ್ವ ಮಹಿಳಾ ದಿನ ಆಚರಣೆ