ಹೊನ್ನಾವರ : ಉತ್ತರ ಕನ್ನಡ ಜಿಲ್ಲೆಯ ವೈದ್ಯರಿಗಾಗಿ ಪ್ರಸಿದ್ಧ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಿಂದ ಕುಮಟಾದ ಜಿಲ್ಲಾ ರಕ್ತನಿಧಿಯ ಐಎಂಎ ಹಾಲ್, ಬಗ್ಗೋಣನಲ್ಲಿ ದಿ. 17ರಂದು ರವಿವಾರ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಾಗಾರ ನಡೆಯಲಿದೆ. ಕಸ್ತೂರ್ಬಾ ಆಸ್ಪತ್ರೆಯ ವೈದ್ಯರುಗಳಾದ ಎಂಡೋಕ್ರೀನೋಲಜಿ ವಿಭಾಗದ ಮುಖ್ಯಸ್ಥರು ಆಗಿರುವ ಪ್ರೋ ಡಾ. ಸಹನಾ ಶೆಟ್ಟಿ, ನ್ಯೂರೋ ಸರ್ಜರಿ ವಿಭಾಗದ ಪ್ರೋ. ಡಾ. ರಾಘವೇಂದ್ರ ನಾಯಕ, ಎಲುಬು, ಕೀಲು ವಿಭಾಗದ ಡಾ. ಕೃಷ್ಣಪ್ರಸಾದ, ಡಾ. ರಾಜು, ಡಾ. … [Read more...] about ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಿಂದ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಾಗಾರ