ಹಳಿಯಾಳ :- ಮಕ್ಕಳು ಕೇವಲ ಇಂಟರನೆಟ್, ಕಂಪ್ಯೂಟರ, ಮೊಬೈಲ್ಗಳಲ್ಲಿ ವ್ಯರ್ಥ ಕಾಲ ಹರಣ ಮಾಡದೆ ಸರ್ಕಾರ ಉಚಿತವಾಗಿ ನಡೆಸುತ್ತಿರುವ ಬೇಸಿಗೆ ಶಿಬಿರಗಳ ಪಯೋಜನ ಪಡೆದು ಜ್ಞಾನವಂತರಾಗಬೇಕೆಂದು ಜೀಜಾಮಾತಾ ಮಹಿಳಾ ಮಂಡಳ ಮತ್ತು ಸಾಂತ್ವನ ಕೇಂದ್ರದ ಅಧ್ಯಕ್ಷೆ ಮಂಗಲಾ ಕಶೀಲ್ಕರ ಕರೆ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ … [Read more...] about ಹಳಿಯಾಳದಲ್ಲಿ ಮಕ್ಕಳ ಬೇಸಿಗೆ ಶಿಬಿರಕ್ಕೆ ಚಾಲನೆ
computer
ಹಳಿಯಾಳದಲ್ಲಿ ಕಾಳಿ ಬ್ರಿಗೇಡ್ ಸಂಘಟನೆ ಅಸ್ತಿತ್ವಕ್ಕೆ – ಭ್ರಷ್ಟಾಚಾರದ ವಿರುದ್ದ ಹೋರಾಟ- ಸಮಾಜ ಸೇವೆಯೇ ಮುಖ್ಯ ಉದ್ದೇಶ – ಮುಖ್ಯ ಸಂಚಾಲಕ ರವಿ ರೇಡಕರ
ಹಳಿಯಾಳ : ಇಂದಿನ ಯುವ ಜನಾಂಗ ಮೊಬೈಲ್, ಕಂಪ್ಯೂಟರ್, ಟಿವಿ ಮಾಧ್ಯಮಗಳಲ್ಲೇ ಕಾಲಹರಣ ಮಾಡುತ್ತಿದ್ದು. ಯುವಕರಲ್ಲಿ ಹೋರಾಟದ ಶಕ್ತಿ ಕುಂದುತ್ತಿದೆ ಎಂದು ಕಾಳಿ ಬ್ರೀಗೆಡ್ ಸಂಘಟನೆಯ ಮುಖ್ಯ ಸಂಚಾಲಕರಾದ ರವಿ ರೇಡಕರ ಆತಂಕ ವ್ಯಕ್ತಪಡಿಸಿದರು. ಪಟ್ಟಣದ ಮರಾಠಾ ಭವನದ ಪಕ್ಕ ನಡೆದ ಸಮಾರಂಭದಲ್ಲಿ ಕಾಳಿ ಬ್ರಿಗೇಡ್ ಹಳಿಯಾಳ ಶಾಖೆಯನ್ನು ಉಧ್ಘಾಟಿಸಿ ಮಾತನಾಡಿದ ಅವರು ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮುಖ್ಯ ಪಾತ್ರ ವಹಿಸುವುದು. ಬಡವರ, ದಿನ-ದಲಿತರ ಧ್ವನಿಯಾಗಿ … [Read more...] about ಹಳಿಯಾಳದಲ್ಲಿ ಕಾಳಿ ಬ್ರಿಗೇಡ್ ಸಂಘಟನೆ ಅಸ್ತಿತ್ವಕ್ಕೆ – ಭ್ರಷ್ಟಾಚಾರದ ವಿರುದ್ದ ಹೋರಾಟ- ಸಮಾಜ ಸೇವೆಯೇ ಮುಖ್ಯ ಉದ್ದೇಶ – ಮುಖ್ಯ ಸಂಚಾಲಕ ರವಿ ರೇಡಕರ
India Post Office Recruitment 2017 | Gramin Dak Sevaks
Here’s a good news for candidates those who are interested in working in INDIAN POST. India Post invites application for the post of Gramin Dak Sevaks (GDS) across India. Particularly, 19776 vacancies are allotted for GDS posts by India Postal Department. Eligible candidates apply online for India Post Recruitment 2017 on or before the last date. India Post Office … [Read more...] about India Post Office Recruitment 2017 | Gramin Dak Sevaks