ಹೊನ್ನಾವರ : ಕಳೆದ ಐದು ದಶಕಗಳಿಂದ ರಾಜ್ಯ ರಾಜಕಾರಣದಲ್ಲಿ ಅತ್ಯಂತ ಸ್ವಚ್ಛ, ಪರಿಶುದ್ಧ ಆಡಳಿತ ನೀಡಿ ನಾಡಿನ ಜನತೆಯ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾದ ಸಚಿವ ಆರ್.ವಿ. ದೇಶಪಾಂಡೆ ವಿರುದ್ಧ “ಪರ್ಸಂಟೆಜ್ ದೇಶಪಾಂಡೆ” ಅನ್ನುವ ಅವಹೇಳನಕಾರಿ ಮಾತುಗಳನ್ನಾಡಿದ ಕೇಂದ್ರ ಸಚಿವ ಅನಂತಕುಮಾರ ಹೇಳಿಕೆಯನ್ನು ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಖಂಡಿಸಿದ್ದಾರೆ.ಅವರು ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಕಾರ್ಯಾಲಯದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ … [Read more...] about ದೇಶಪಾಂಡೆ ಮೇಲಿನ ಆರೋಪಕ್ಕೆ ಖಂಡನೆ ದೇಶ ಕಂಡ ಹೀನ ರಾಜಕಾರಣ ಅನಂತಕುಮಾರ ;ಜಗದೀಪ ತೆಂಗೇರಿ