ಹೊನ್ನಾವರ : ಪಟ್ಟಣ ಪಂಚಾಯತ್ ತನ್ನ ನಿರ್ಲಜ್ಜ ನಿರ್ಲಕ್ಷತೆಯಿಂದ ಹೊನ್ನಾವರವನ್ನೇ ರೋಗಗ್ರಸ್ತ ಮಾಡಲು ಹೊರಟಿದೆ. ಬಸ್ ನಿಲ್ದಾಣದ ಎದುರು ಗಟಾರ ರಿಪೇರಿ ಎಂದು ಗಟಾರಗಳ ಮೇಲು ಹೊದಿಕೆ ತೆಗೆದು ಹಾಕಿದ್ದರು. ತಿಂಗಳಾದರೂ ಸರಿಯಾಗಿ ಮುಚ್ಚಿಲ್ಲ. ಪಟ್ಟಣ ಪಂಚಾಯತ್ ಸರಿಯಾಗಿ ಮುಚ್ಚಿಗೆ ಹಾಕದೇ ಬಿಟ್ಟು ಹೋಗಿರುವುದರಿಂದ ದಿನ ಮುಂಜಾನೆ ಹಾಗೂ ಸಂಜೆ 4.00 ಗಂಟೆಯಿಂದ ಅಲ್ಲಿಂದ ಸೊಳ್ಳೆಗಳು ಒಂದೇ ಸಮನೆ ಹೊರಬರುತ್ತವೆ. ಗ್ರಾಹಕರಿಗೆ ಅಂಗಡಿಕಾರರಿಗೆ ಕಚ್ಚಿ-ಕಚ್ಚಿ ರೋಗ … [Read more...] about ಪಟ್ಟಣ ಪಂಚಾಯತ್ ನಿರ್ಲಕ್ಷ ಹೊನ್ನಾವರ ರೋಗಗಳ ತವರೂರು!!