ಹಳಿಯಾಳ:- ಗಣೇಶಗುಡಿಯ ಕೆ.ಪಿ.ಸಿ.ಎಲ್. ಸೂಪಾ ಪವರ ಹೌಸನಲ್ಲಿ ತಾಂತ್ರಿಕ ದೋಷದಿಂದ 11 ಕೆ.ವಿ.ಎ. ಅಲ್ಯುಮಿನಿಯಂ ಬಸ್ ಬಾರ್ ಸುಟ್ಟಿದ್ದು, ಸ್ಥಳೀಯವಾಗಿ ಹಾಗೂ ಸುತ್ತಮುತ್ತಲಿನ ಪಟ್ಟಣದಲ್ಲಿ ನುರಿತ ಅಲ್ಯುಮಿನಿಯಂ ವೆಲ್ಡಿಂಗ್ ಮಾಡುವವರು ಇಲ್ಲದ ಕಾರಣ ಕಾರ್ಯನಿರ್ವಾಹಕರ ತುರ್ತು ಕರೆಯ ಮೇರೆಗೆ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ ವೆಲ್ಡಿಂಗ್ ವಿಭಾಗದ ತರಬೇತಿದಾರರು ಹಾಗೂ ನುರಿತ ವಿದ್ಯಾರ್ಥಿಗಳು ತತಕ್ಷಣ ಧಾವಿಸಿ, ಅಲ್ಯುಮಿನಿಯಂ ಬಸ್ ಬಾರನ್ನು ಟಿಗ್ … [Read more...] about ಕೆಪಿಸಿಎಲ್ ಸೂಪಾ ಪವರ್ ಹೌಸ ಕಾರ್ಯಕ್ಕೆ ಸಹಕರಿಸಿದ ಹಳಿಯಾಳದ ದೇಶಪಾಂಡೆ ಐಟಿಐ ವಿದ್ಯಾರ್ಥಿಗಳು
Deshpande
ಜಾರ್ಜ್ ಫರ್ನಾಂಡಿಸ್ ನಿಧನದಿಂದ ಅಪಾರ ನಷ್ಟ: ಕಂದಾಯ ಸಚಿವ ದೇಶಪಾಂಡೆ ತೀವ್ರ ಶೋಕ
ಬೆಂಗಳೂರು, ಜನವರಿ 29, 2019- ಕೇಂದ್ರದ ಮಾಜಿ ಸಚಿವ, ಸಮಾಜವಾದಿ ನಾಯಕ ಮತ್ತು ಹೆಸರಾಂತ ಕಾರ್ಮಿಕ ಮುಖಂಡ ಜಾರ್ಜ್ ಫರ್ನಾಂಡಿಸ್ ಅವರ ನಿಧನದಿಂದ ದೇಶದ ಜನ ಸಮುದಾಯಗಳಿಗೆ ಅಪಾರ ನಷ್ಟವಾಗಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಶೋಕಿಸಿದ್ದಾರೆ. ``ಕರ್ನಾಟಕದ ಮಣ್ಣಿನ ಮಗನಾದ ಫರ್ನಾಂಡಿಸ್ ಅವರು ದೂರದ ಮುಂಬೈ ಮತ್ತು ಬಿಹಾರಗಳಲ್ಲಿ ತಮ್ಮ ರಾಜಕೀಯ ನೆಲೆ ಕಂಡುಕೊಂಡು, ಜನಾನುರಾಗಿಯಾಗಿದ್ದು ಒಂದು ಅಭೂತಪೂರ್ವ ಸಂಗತಿಯಯಾಗಿದೆ. ಅವರು ತಮ್ಮ ಸಚ್ಚಾರಿತ್ರ್ಯ ಮತ್ತು … [Read more...] about ಜಾರ್ಜ್ ಫರ್ನಾಂಡಿಸ್ ನಿಧನದಿಂದ ಅಪಾರ ನಷ್ಟ: ಕಂದಾಯ ಸಚಿವ ದೇಶಪಾಂಡೆ ತೀವ್ರ ಶೋಕ
ಬಸ್ ತಂಗುದಾನಗಳ ಸ್ವಚ್ಚತಾ ಕಾರ್ಯ ನಡೆಸುವ ಮೂಲಕ ಹೊಸ ವರ್ಷ ಸ್ವಾಗತಿಸಿದ – ಹಳಿಯಾಳದ ದೇಶಪಾಂಡೆ ಐಟಿಐ ಕೇಂದ್ರದ ಎನ್.ಎಸ್.ಎಸ್. ವಿದ್ಯಾರ್ಥಿಗಳು- ಮಾದರಿ ಕಾರ್ಯಕ್ಕೆ ತಾಲೂಕಿನಾದ್ಯಂತ ಶ್ಲಾಘನೆ.
ಹಳಿಯಾಳ:- ಪಾರ್ಟಿ, ಮಧ್ಯ ಸೇವನೆ, ಮೋಜು-ಮಸ್ತಿ, ಡಾನ್ಸ್ ಹೀಗೆ ಲಕ್ಷಾಂತರ ಜನರು 2019 ಹೊಸ ವರ್ಷವನ್ನು ಸ್ವಾಗತಿಸಿದರೇ, ಹಳಿಯಾಳದ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ ಎನ್ಎಸ್ಎಸ್ ಘಟಕದ ವಿದ್ಯಾರ್ಥಿಗಳು ತಾಲೂಕಿಲ್ಲಿಯ ಬಸ್ ತಂಗುದಾನಗಳನ್ನು ಶುಚಿಗೊಳಿಸುವುದರ ಮೂಲಕ ವಿಶಿಷ್ಠವಾಗಿ ಹೊಸ ವರ್ಷವನ್ನು ಸ್ವಾಗತಿಸುವ ಮೂಲಕ ಮಾದರಿ ಕಾರ್ಯ ಮಾಡಿದ್ದಾರೆ.ಪಟ್ಟಣದ ಉದ್ಯೊಗ ವಿದ್ಯಾನಗರದಲ್ಲಿರುವ ದೇಶಪಾಂಡೆ ಐಟಿಐ ಕಾಲೇಜಿನ ಎನ್ಎಸ್ಎಸ್ ಘಟಕದ … [Read more...] about ಬಸ್ ತಂಗುದಾನಗಳ ಸ್ವಚ್ಚತಾ ಕಾರ್ಯ ನಡೆಸುವ ಮೂಲಕ ಹೊಸ ವರ್ಷ ಸ್ವಾಗತಿಸಿದ – ಹಳಿಯಾಳದ ದೇಶಪಾಂಡೆ ಐಟಿಐ ಕೇಂದ್ರದ ಎನ್.ಎಸ್.ಎಸ್. ವಿದ್ಯಾರ್ಥಿಗಳು- ಮಾದರಿ ಕಾರ್ಯಕ್ಕೆ ತಾಲೂಕಿನಾದ್ಯಂತ ಶ್ಲಾಘನೆ.